ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆಗೆ ಸಿಕ್ಕಿತು ವಜ್ರ! ಆಕೆಯ ಖುಷಿಗೆ ಪಾರವೇ ಇಲ್ಲ…

ಪನ್ನಾ(ಮಧ್ಯಪ್ರದೇಶ): ಅದೃಷ್ಟ ಯಾರಿಗೆ, ಎಲ್ಲಿ, ಯಾವಾಗ ಬರುತ್ತದೆ ಎಂದು ಹೇಳಲಾಗದು. ಮಧ್ಯಪ್ರದೇಶದ ಪನ್ನಾದ ಅರಣ್ಯ ಪ್ರದೇಶದಲ್ಲಿ ಉರುವಲು ಸಂಗ್ರಹಿಸಲು ಹೋದ ಮಹಿಳೆಗೆ 4.39 ಕ್ಯಾರಟ್ ವಜ್ರ ದೊರೆತಿದೆ. ಹರಾಜಿನಲ್ಲಿ ಈ ವಜ್ರಕ್ಕೆ ಸುಮಾರು 20 ಲಕ್ಷ ರೂ. ದೊರೆಯಬಹುದೆಂದು ಅಂದಾಜಿಸಲಾಗಿದೆ. ಪುರುಷೋತ್ತಮಪುರದ ನಿವಾಸಿ ಗೆಂದಾ ಬಾಯಿ ಉರುವಲು ಸಂಗ್ರಹಿಸಲು ಬುಧವಾರ ಕಾಡಿಗೆ ತೆರಳಿದ್ದರು. ಅಲ್ಲಿ ಅವರಿಗೆ ಈ ಅಮೂಲ್ಯವಾದ ವಜ್ರ ದೊರೆತಿದೆ. ನಂತರ ಮಹಿಳೆಯು ಡೈಮಂಡ್ ಕಚೇರಿಯಲ್ಲಿ ವಜ್ರವನ್ನು ಡಿಪಾಸಿಟ್ ಮಾಡಿದರು ಎಂದು ವಜ್ರ ನಿರೀಕ್ಷಕ ಅನುಪಮ್ … Continue reading ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆಗೆ ಸಿಕ್ಕಿತು ವಜ್ರ! ಆಕೆಯ ಖುಷಿಗೆ ಪಾರವೇ ಇಲ್ಲ…