ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು
ಕಲಬುರಗಿ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ 18 ವರ್ಷದ ಯುವತಿ ದುರಂತ ಅಂತ್ಯ ಕಂಡ ಘಟನೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಸಂಭವಿಸಿದೆ. ಶೀಲವಂತಿ ಅಂಬಣ್ಣ ಸಾಲಿ(18) ಮೃತ ದುರ್ದೈವಿ. ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷ ಓದುತ್ತಿದ್ದ ಈಕೆ, ಭಾನುವಾರ ರಜೆ ಕಾಲೇಜಿಗೆ ರಜೆ ಇದ್ದ ಕಾರಣ ಪಾಲಕರ ಜತೆ ಜಮೀನಿಗೆ ಹೋಗಿದ್ದಳು. ಒಕ್ಕಣೆ ಕಣದಲ್ಲಿ ಗೋಧಿ ರಾಶಿ ಮಾಡಲಾಗುತ್ತಿತ್ತು. ರಾಶಿ ಮಾಡುವ ಯಂತ್ರದ ಬಳಿಯೇ ಶೀಲವಂತಿ ಅಂಬಣ್ಣ ಸಾಲಿ ನಿಂತಿದ್ದಳು. ಯಂತ್ರದ … Continue reading ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು
Copy and paste this URL into your WordPress site to embed
Copy and paste this code into your site to embed