ಅಯೋಧ್ಯೆ ರಾಮ ಮಂದಿರಕ್ಕೆ ಏಕಕಾಲಕ್ಕೆ 9 ದೇಶಗಳ ಸಮಯವನ್ನು ಹೇಳುವ ಗಡಿಯಾರ ಉಡುಗೊರೆ ಕೊಟ್ಟ ಲಕ್ನೋ ತರಕಾರಿ ವ್ಯಾಪಾರಿ

ಅಯೋಧ್ಯೆ: ಜನವರಿ 22 ರಂದು ಭಗವಾನ್ ರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ದೇಶ ಮತ್ತು ವಿದೇಶಗಳಿಂದ ರಾಮಲಲ್ಲಾಗೆ ಉಡುಗೊರೆಗಳು ಬರುತ್ತಲಿವೆ. ಅಂದಹಾಗೆ ಲಕ್ನೋದಲ್ಲಿ ವಾಸಿಸುವ ತರಕಾರಿ ವ್ಯಾಪಾರಿ, 5 ವರ್ಷಗಳ ಕಠಿಣ ಪರಿಶ್ರಮದ ನಂತರ ಒಂಬತ್ತು ದೇಶಗಳ ಸಮಯವನ್ನು ಏಕಕಾಲದಲ್ಲಿ ಹೇಳುವ ವಿಶ್ವ ಗಡಿಯಾರವನ್ನು ಸಿದ್ಧಪಡಿಸಿದ್ದಾರೆ. ಭಾರತ ಸರ್ಕಾರದಿಂದ ಪೇಟೆಂಟ್ ಪಡೆದ ನಂತರ, ತರಕಾರಿ ವ್ಯಾಪಾರಿ ಈ ವಿಶ್ವ ಗಡಿಯಾರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ … Continue reading ಅಯೋಧ್ಯೆ ರಾಮ ಮಂದಿರಕ್ಕೆ ಏಕಕಾಲಕ್ಕೆ 9 ದೇಶಗಳ ಸಮಯವನ್ನು ಹೇಳುವ ಗಡಿಯಾರ ಉಡುಗೊರೆ ಕೊಟ್ಟ ಲಕ್ನೋ ತರಕಾರಿ ವ್ಯಾಪಾರಿ