ಬಜೆಟ್​ ಅಧಿವೇಶನ: ಅಭಿವೃದ್ಧಿ ಚಕ್ರ ಓಡುತ್ತಲೇ ಇರಲಿ, ಒಟ್ಟಾಗಿ ದೇಶ ಮುನ್ನಡೆಸೋಣ ಎಂದು ಕರೆ ನೀಡಿದ ರಾಷ್ಟ್ರಪತಿ

ದೆಹಲಿ: ಕೇಂದ್ರ ಬಜೆಟ್​ ಅಧಿವೇಶನ ಸೋಮವಾರ ಆರಂಭಗೊಂಡಿದೆ. ಸಂಸತ್ತಿನ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ದೇಶದಲ್ಲಿ ಅಭಿವೃದ್ಧಿ ಚಕ್ರ ಓಡುತ್ತಿದೆ, ಇದು ನಿರಂತರವಾಗಿರಲಿ. ಒಗ್ಗಟ್ಟಿದ್ದರೆ ಗುರಿ ಸಾಧ್ಯ ಎಂದು ಪ್ರತಿಪಾದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಣಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ, ದೇಶಕ್ಕೆ ಸಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮ. ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳನ್ನು ಪಡೆಯಲು ಸಹಾಯ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ … Continue reading ಬಜೆಟ್​ ಅಧಿವೇಶನ: ಅಭಿವೃದ್ಧಿ ಚಕ್ರ ಓಡುತ್ತಲೇ ಇರಲಿ, ಒಟ್ಟಾಗಿ ದೇಶ ಮುನ್ನಡೆಸೋಣ ಎಂದು ಕರೆ ನೀಡಿದ ರಾಷ್ಟ್ರಪತಿ