ರಾಯಚೂರಲ್ಲಿ ದುರ್ಘಟನೆ: ಸೆಲ್ಫಿ ಹುಚ್ಚಾಟಕ್ಕೆ ಪಿಯು ವಿದ್ಯಾರ್ಥಿಗಳಿಬ್ಬರ ಸಾವು!

ರಾಯಚೂರು: ಸೆಲ್ಫಿ ಹುಚ್ಚಾಟಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನ ರಾಯಚೂರು ತಾಲೂಕಿನ ಕಲ್ಮಲ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ. ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳಾದ ವೈಭವ್​(17) ಮತ್ತು ಸುಜೀತ್ (17) ಮೃತ ದುರ್ದೈವಿಗಳು. ವೈಭವ್​, ಸುಜೀತ್​, ನಾಗೇಂದ್ರ ಮತ್ತು ತರುಣ್ ಸೇರಿ ನಾಲ್ವರು ಸ್ನೇಹಿತರು ಭಾನುವಾರ ರಜೆ ಹಿನ್ನೆಲೆ ಪಿಕ್​ನಿಕ್​ಗೆಂದು ತೆರಳಿದ್ದರು. ಕಾಲುವೆ ಬಳಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಿದ್ದು, ಈ ವೇಳೆ ಕಾಲು ಜಾರಿ ನಾಲ್ವರೂ ಕಾಲುವೆಗೆ ಬಿದ್ದಿದ್ದಾರೆ. ಕಾಲುವೆಗೆ ಬಿದ್ದ … Continue reading ರಾಯಚೂರಲ್ಲಿ ದುರ್ಘಟನೆ: ಸೆಲ್ಫಿ ಹುಚ್ಚಾಟಕ್ಕೆ ಪಿಯು ವಿದ್ಯಾರ್ಥಿಗಳಿಬ್ಬರ ಸಾವು!