ಹುಳಿಯಾರು ಪೊಲೀಸ್​ ಠಾಣೆಯ ಸುಧಾ ಕೊಲೆ ಕೇಸ್​ಗೆ ಟ್ವಿಸ್ಟ್​: ಸುಪಾರಿ ಕೊಟ್ಟದ್ದು ಅದೇ ಠಾಣೆಯ ಮತ್ತೊಬ್ಬ ಮಹಿಳಾ ಪೇದೆ!

ತುಮಕೂರು: ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಎಸ್.ಸುಧಾ ಕೊಲೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದೆ. ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬ ಮಹಿಳಾ ಪೇದೆ ರಾಣಿ ಎಂಬಾಕೆಯೇ ಕೊಲೆಗೆ ಸುಫಾರಿ ನೀಡಿದ್ದರು! ಪ್ರಕರಣ ಬಗೆದಷ್ಟು ಆಳ ಎಂಬಂತಿದೆ ಸುಧಾ ಪ್ರಕರಣ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಪಕ್ರರಣ ಇದೀಗ ರಾಣಿ ಎಂಬಾಕೆಯನ್ನ ಸುತ್ತಿಕೊಂಡಿದೆ. ಸುಧಾರನ್ನು ಕೊಲೆ ಮಾಡಲು ರಾಣಿ ಸುಫಾರಿ ನೀಡಿದ್ದಳು. ಅದರಂತೆ ಸುಧಾರನ್ನು ಕೊಲ್ಲಲು ಇವರ ಚಿಕ್ಕಮ್ಮನ ಮಗ ಮಂಜುನಾಥ(23), ಈತನ ಸ್ನೇಹಿತ ನಿಖೇಶ(30) … Continue reading ಹುಳಿಯಾರು ಪೊಲೀಸ್​ ಠಾಣೆಯ ಸುಧಾ ಕೊಲೆ ಕೇಸ್​ಗೆ ಟ್ವಿಸ್ಟ್​: ಸುಪಾರಿ ಕೊಟ್ಟದ್ದು ಅದೇ ಠಾಣೆಯ ಮತ್ತೊಬ್ಬ ಮಹಿಳಾ ಪೇದೆ!