ನಾಯಿಮರಿಗಳನ್ನು ತಿನ್ನಲು ಬಂದ ಕೊಳಕುಮಂಡಲ ಹಾವನ್ನೇ ಕಚ್ಚಿ ಪ್ರಾಣಬಿಟ್ಟ ತಾಯಿ! ತುಮಕೂರಲ್ಲಿ ಮನಕಲಕುವ ಘಟನೆ

ತುಮಕೂರು: ತನ್ನ ಮರಿಗಳನ್ನು ತಿನ್ನಲು ಬಂದ ಕೊಳಕುಮಂಡಲ ಹಾವಿನ ವಿರುದ್ಧ ಹೋರಾಡಿ ತಾಯಿ ನಾಯಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಗರದ ಅಗ್ರಹಾರದ ಬಳಿ ಇತ್ತೀಚಿಗೆ ನಡೆದಿದೆ. ಹುಲ್ಲಿನ ಬಣವೆಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದ ನಾಯಿಯ ಸಮೀಪದಲ್ಲಿಯೇ ಕೊಳಕು ಮಂಡಲ ಹಾವು ಇತ್ತು. ನಾಯಿ ಮರಿಗಳನ್ನು ತಿನ್ನಲು ಹಾವು ಬಂದಿದ್ದನ್ನು ಗಮನಿಸಿದ್ದ ನಾಯಿ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಸ್ಥಳದಲ್ಲಿಯೇ ಕುಳಿತು ಹಾವನ್ನು ಹಿಮ್ಮೆಟ್ಟಿಸಲು ಸತತ ಪ್ರಯತ್ನ ನಡೆಸುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಉರಗ ತಜ್ಞರನ್ನು ಸಂಪರ್ಕಿಸಿ ಹಾವು … Continue reading ನಾಯಿಮರಿಗಳನ್ನು ತಿನ್ನಲು ಬಂದ ಕೊಳಕುಮಂಡಲ ಹಾವನ್ನೇ ಕಚ್ಚಿ ಪ್ರಾಣಬಿಟ್ಟ ತಾಯಿ! ತುಮಕೂರಲ್ಲಿ ಮನಕಲಕುವ ಘಟನೆ