ಬೆಂಗಳೂರಿನ ಪಬ್ನಲ್ಲಿ ಸುನಾಮಿ ಕಿಟ್ಟಿ ಕಿರಿಕ್: ಘಟನೆ ಬಗ್ಗೆ ಕಿಟ್ಟಿ ಹೇಳಿದ್ದೇನು?
ಬೆಂಗಳೂರು: ಚರ್ಚ್ ಸ್ಟ್ರೀಟ್ನ ಪಬ್ವೊಂದಲ್ಲಿ ಪಾರ್ಟಿ ಮಾಡುವಾಗ ಸುನಾಮಿ ಕಿಟ್ಟಿ ಟೀಂ ಗಲಾಟೆ ಮಾಡಿ ಹಲ್ಲೆ ಮಾಡಿದೆ ಎಂದು ಪ್ರಶಾಂತ್ ಎಂಬುವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜುಲೈ 24ರ ರಾತ್ರಿ ಈ ಗಲಾಟೆ ನಡೆದಿದ್ದು, ಸುನಾಮಿ ಕಿಟ್ಟಿ ಕೂಡ ಪ್ರತಿ ದೂರು ನೀಡಿದ್ದು ಸ್ಟೇಷನ್ ಬೇಲ್ ಮೇಲೆ ಹೊರ ಬಂದಿದ್ದಾರೆ. ಈ ಕುರಿತು ಇಂದು(ಸೋಮವಾರ) ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುನಾಮಿ ಕಿಟ್ಟಿ, ಘಟನೆ ದಿನ ನಾನು ಸ್ಥಳದಲ್ಲಿ ಇದ್ದೆ. ಆದರೆ ನನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. … Continue reading ಬೆಂಗಳೂರಿನ ಪಬ್ನಲ್ಲಿ ಸುನಾಮಿ ಕಿಟ್ಟಿ ಕಿರಿಕ್: ಘಟನೆ ಬಗ್ಗೆ ಕಿಟ್ಟಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed