ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

ಚಿಕ್ಕಬಳ್ಳಾಪುರ: ನನ್ನ ಸಾವಿಗೆ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ಅಂಬರೀಷ್​ ಕಾರಣ ಎಂದು ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ಭಗ್ನಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಲ್​ಐಸಿ ಕಚೇರಿ ಮುಂಭಾಗದ ಮನೆಯಲ್ಲಿ ಸಂಭವಿಸಿದೆ. ಇದಕ್ಕೆ ಪ್ರಿಯತಮೆ ಹಾಗೂ ನಗರಸಭೆ ಸದಸ್ಯನ ಕಿರುಕುಳವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಎಸ್​.ಎನ್​.ಎನ್​.ಆರ್ಟ್ಸ್​ ಅಂಗಡಿ ಮಾಲೀಕ ಅಂಗಡಿ ಮಾಲೀಕ ಪ್ರಶಾಂತ (37) ಮೃತ ದುರ್ದೈವಿ. 15ನೇ ವಾರ್ಡ್​ನ ನಗರಸಭೆ ಸದಸ್ಯ ಅಂಬರೀಷ್​ ಮತ್ತು ಪ್ರಿಯತಮೆ ಸುಮಾ ಆರೋಪಿಗಳು. ತ್ರಿಕೋನ ಪ್ರೇಮದ ಹಿನ್ನೆಲೆಯ … Continue reading ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ