ಪೊಲೀಸ್​ ಜೀಪ್​ ಮೇಲೆ ಮರಳು ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ: ಸ್ಥಳದಲ್ಲೇ ಪೇದೆ ಸಾವು

ಮೈಸೂರು: ಸಾವು ಯಾವ ಕ್ಷಣದಲ್ಲಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ನಿದರ್ಶನ. ವಾಹನ ತಪಾಸಣೆ ವೇಳೆ ರಸ್ತೆಬದಿ ನಿಂತಿದ್ದ ಪೊಲೀಸ್​ ಜೀಪ್​ ಮೇಲೆ ಎಂ ಸ್ಯಾಂಡ್​ ಮರಳು ತುಂಬಿದ್ದ ಟಿಪ್ಪರ್ ಪಲ್ಟಿಯಾಗಿದ್ದು, ಜೀಪ್​ನಲ್ಲಿದ್ದ ಮುಖ್ಯ ಪೇದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇಂತಹ ದುರ್ಘಟನೆ ನಂಜನಗೂಡಿನ ಮುದ್ದಹಳ್ಳಿ ಗೇಟ್​ ಬಳಿ ಸಂಭವಿಸಿದೆ. ಸಿದ್ದರಾಜನಾಯಕ (35) ಮೃತಪಟ್ಟ ದುರ್ದೈವಿ. ಮುದ್ದಹಳ್ಳಿ ಗೇಟ್ ಬಳಿ ಇನ್​ಸ್ಪೆಕ್ಟರ್​ ನೇತೃತ್ವದ ತಂಡ ವಾಹನ ತಪಾಸಣೆ ಕಾರ್ಯಾಚರಣೆ ಮಾಡುತ್ತಿತ್ತು. ಈ ವೇಳೆ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ … Continue reading ಪೊಲೀಸ್​ ಜೀಪ್​ ಮೇಲೆ ಮರಳು ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ: ಸ್ಥಳದಲ್ಲೇ ಪೇದೆ ಸಾವು