ಹಸಿವು ಸಹಿಸಲಾಗ್ತಿಲ್ಲ, ನಮ್ಗೆ ಕರೊನಾ ಸೋಂಕಾದರೂ ಬರಲಿ.. ಆಸ್ಪತ್ರೆಯಲ್ಲಿ ಒಪ್ಪೊತ್ತಿನ ಊಟವಾದ್ರೂ ಸಿಗುತ್ತೆ…
ಚಿಕ್ಕಬಳ್ಳಾಪುರ: ಕರೊನಾ ಹೆಸರು ಕೇಳಿದ್ರೆ ಸಾಕು ಜನ ಮಾರುದ್ದ ಓಡಿ ಹೋಗ್ತಾರೆ. ಆಪ್ತರಿಗೆ ಸೋಂಕು ತಗುಲಿದೆ ಎಂಬ ವಿಷಯ ಗೊತ್ತಾದರೂ ಅವರತ್ತ ಸುಳಿಯುವುದೇ ಇಲ್ಲ. ಹಲವರು ದೇವರೇ ಕರೊನಾ ಮಹಾಮಾರಿಯಿಂದ ನಮ್ಮನ್ನು ರಕ್ಷಿಸು, ಸೋಂಕು ತಾಗದಂತೆ ಕಾಪಾಡು ಎಂದು ನಿತ್ಯ ಪ್ರಾರ್ಥಿಸುತ್ತಿದ್ದಾರೆ. ಆದರೆ ಇವರು ಮಾತ್ರ ತಮಗೆ ಕರೊನಾ ಸೋಂಕು ಬರಲಿ ಎಂದು ಪ್ರಾರ್ಥಿಸಿದ್ದಾರೆ! ಅಯ್ಯೋ ಅವರಿಗೇನಾಯ್ತು? ದೇಶದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕರೊನಾ ಹೆಮ್ಮಾರಿಯನ್ನ ಆಹ್ವಾನಿಸುತ್ತಿರೋದ್ಹೇಗೆ ಎಂದು ಅಚ್ಚರಿ ಆಗುತ್ತೆ ಅಲ್ವಾ? ನಿಜ ಅವರು ಒಪ್ಪೊತ್ತಿನ ಊಟಕ್ಕಾಗಿ, … Continue reading ಹಸಿವು ಸಹಿಸಲಾಗ್ತಿಲ್ಲ, ನಮ್ಗೆ ಕರೊನಾ ಸೋಂಕಾದರೂ ಬರಲಿ.. ಆಸ್ಪತ್ರೆಯಲ್ಲಿ ಒಪ್ಪೊತ್ತಿನ ಊಟವಾದ್ರೂ ಸಿಗುತ್ತೆ…
Copy and paste this URL into your WordPress site to embed
Copy and paste this code into your site to embed