ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು
ತುಮಕೂರು: ಬೇಸಿಗೆ ಬಂದರೆ ಸಾಕು.. ಹಳ್ಳಿಯ ಕೆರೆ-ನದಿಗಳಲ್ಲಿ ಈಜಿಗೆ-ಮೋಜಿಗೆ ಇಳಿಯುವವರ ಸಂಖ್ಯೆ ಬಹಳ. ಹೀಗೆ ಮೋಜೇ ಮೃತ್ಯುವಾಗಿ ಯುವಕರು ಪ್ರಾಣ ಕಳೆದುಕೊಂಡ ಪ್ರಕರಣಗಳು ಪ್ರತಿವರ್ಷ ಒಂದಷ್ಟು ವರದಿಯಾಗುತ್ತಲೇ ಇರುತ್ತವೆ. ಇದೀಗ ಬೇಸಿಗೆ ಇನ್ನೇನು ಆರಂಭವಾಗಲಿದೆ ಎನ್ನುವಾಗಲೇ ಮೋಜಿನಿಂದಾಗಿ ಸಾವೊಂದು ಸಂಭವಿಸಿದೆ. ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ, ತಿಪಟೂರು ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದ ಗಿರೀಶ್ (26) ಮೃತಪಟ್ಟವರು. ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಸೆಕೆಯಲ್ಲಿ ಮೋಜಿಗಾಗಿ ಚಿಕ್ಕನಾಯಕನಹಳ್ಳಿಯ ಕೆರೆಗೆ ಹಾರಿ ಈಜುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ. ಚಿಕ್ಕನಾಯಕನಹಳ್ಳಿ ಪೊಲೀಸ್ … Continue reading ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು
Copy and paste this URL into your WordPress site to embed
Copy and paste this code into your site to embed