ನಾವು ಲವ್​ ಮಾಡಿದ್ದೇ ತಪ್ಪಾ? ಚಿತ್ರಹಿಂಸೆ ಕೊಡ್ತಿದ್ದಾರೆ.. ಪ್ಲೀಸ್​ ನಮ್ಮನ್ನು ಕಾಪಾಡಿ.. ಬೆಂಗಳೂರಲ್ಲಿ ಸಚಿವರ ಪುತ್ರಿ ಕಣ್ಣೀರು

ಬೆಂಗಳೂರು: ಪ್ರೀತ್ಸೋದ್​ ತಪ್ಪಾ? ನನ್ನ ಪ್ರಿಯಕರ ಸತೀಸ್​ ಜತೆ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿರುವೆ. ಈ ವಿಚಾರ ಗೊತ್ತಾಗಿ ನನ್ನ ಮನೆಯವರಿಂದಲೇ ನನಗೆ ಪ್ರಾಣ ಬೆದರಿಕೆ ಇದೆ. ಪ್ಲೀಸ್​ ರಕ್ಷಣೆ ಕೊಡಿ ಎಂದು ಸಚಿವರ ಪುತ್ರಿಯೊಬ್ಬಳು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾಳೆ. ಇದು ಸಿನಿಮಾ ಕಥೆಯನ್ನೂ ಮೀರಿಸುವ ಸ್ಟೋರಿ. ತಮಿಳುನಾಡಿನ ಲವ್​ ಕಹಾನಿ ಕರುನಾಡಿಗೆ ಎಂಟ್ರಿ ಆಗಿದೆ. ತಮಿಳುನಾಡಿನ ಮುಜುರಾಯಿ ಸಚಿವ ಶೇಖರ್​ಬಾಬು ಅವರ ಮಗಳು ಜಯಕಲ್ಯಾಣಿ ಬೆಂಗಳೂರು ನಗರ ಪೊಲೀಸ್​ ಕಮಿಷನರ್​ಗೆ ದೂರಿನ ಪತ್ರ … Continue reading ನಾವು ಲವ್​ ಮಾಡಿದ್ದೇ ತಪ್ಪಾ? ಚಿತ್ರಹಿಂಸೆ ಕೊಡ್ತಿದ್ದಾರೆ.. ಪ್ಲೀಸ್​ ನಮ್ಮನ್ನು ಕಾಪಾಡಿ.. ಬೆಂಗಳೂರಲ್ಲಿ ಸಚಿವರ ಪುತ್ರಿ ಕಣ್ಣೀರು