‘ಪುನೀತ ನಮನ’ ಕಾರ್ಯಕ್ರಮ: ಅಭಿಮಾನಿಗಳೇ ತಪ್ಪು ತಿಳ್ಕೋಬೇಡಿ ಎಂದ ಶಿವಣ್ಣ

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಇಂದು(ನ.16) ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಮಾತನಾಡಿದ ನಟ ಶಿವರಾಜ್​ಕುಮಾರ್​ ಅವರು ‘ಪುನೀತ ನಮನ’ ಕಾರ್ಯಕ್ರಮ ಕುರಿತು ಅಭಿಮಾನಿಗಳೇ ತಪ್ಪು ತಿಳ್ಕೋಬೇಡಿ ಎಂದು ಮನವಿ ಮಾಡಿದ್ದಾರೆ. ಅಪ್ಪು ನಮ್ಮನ್ನು ಅಗಲಿ 2 ವಾರ ಕಳೆದರೂ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನ ಕಿಂಚಿತ್ತೂ ಕರಗಿಲ್ಲ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟು ಅಪ್ಪು ಸಮಾಧಿಗೆ … Continue reading ‘ಪುನೀತ ನಮನ’ ಕಾರ್ಯಕ್ರಮ: ಅಭಿಮಾನಿಗಳೇ ತಪ್ಪು ತಿಳ್ಕೋಬೇಡಿ ಎಂದ ಶಿವಣ್ಣ