ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್ವುಡ್ ನಟ ಸಂಚಾರಿ ವಿಜಯ್ ಅವರು ಬಹಳ ಹಿಂದೆ ತನ್ನ ಜೀವನದಲ್ಲಾದ ಬೇಸರದ ಸಂಗತಿ ಬಗ್ಗೆ ಅಪಘಾತಕ್ಕೀಡಾಗುವ ಎರಡು ದಿನ ಮೊದಲೇ ಅಂದ್ರೆ ಜೂ.10ರಂದು ತನ್ನ ಫೇಸ್ಬುಕ್ ಪೇಜ್ನಲ್ಲಿ ಪುಟಗಟ್ಟಲೇ ಬರೆದುಕೊಂಡಿದ್ದರು. ಅವರೇ ಬರೆದ ಬರಹ ಇದು. ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲಿ ವರುಷಗಳ ಹಿಂದೆ ಅವರು ಅನುಭವಿಸಿದ ಕಿರಿಕಿರಿ, ಕಷ್ಟವನ್ನು ಅಕ್ಷರಕ್ಕಿಳಿಸಿದ್ದಾರೆ. ‘ವರುಷಗಳ ಹಿಂದೆ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ … Continue reading ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ
Copy and paste this URL into your WordPress site to embed
Copy and paste this code into your site to embed