ಕಿಂಡಿ ಅಣೆಕಟ್ಟು ನಿರ್ಮಾತೃ ಜಾಲಪ್ಪ: ಆಂಧ್ರದ ವಿರೋಧ ಮೆಟ್ಟಿನಿಂತು ಕಾರ್ಯ ಸಾಧನೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ, ಸಮಾಜ ಸೇವಕ, ಹಿರಿಯ ರಾಜಕಾರಣಿ ಆರ್​.ಲಕ್ಷ್ಮೀನಾರಾಯಣಪ್ಪ ಜಾಲಪ್ಪ (97) ಇನ್ನಿಲ್ಲ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಆರ್​.ಎಲ್​.ಜಾಲಪ್ಪ ಅವರು ಡಿ.17ರಂದು ಇಹಲೋಕ ತ್ಯಜಿಸಿದರು. ಆದರೆ ಅವರು ಬದುಕಿದ್ದಾಗ ಮಾಡಿದ ಸಮಾಜಮುಖಿ ಕಾರ್ಯಗಳು ಎಂದಿಗೂ ಅಜರಾಮರ. | ಸಿ.ಎ.ಮುರಳೀಧರ್​ ಗೌರಿಬಿದನೂರು ತವರೂರು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಆದರೂ ಪಕ್ಕದ ಗೌರಿಬಿದನೂರು ತಾಲೂಕಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರ್​.ಎಲ್​.ಜಾಲಪ್ಪ ಅವರಿಗೆ ಗೌರಿಬಿದನೂರು ತಾಲೂಕಿನ ಬಗ್ಗೆ ಇದ್ದ ಕಾಳಜಿಗೆ ಕಿಂಡಿ ಅಣೆಕಟ್ಟೆಯೇ ಸಾಕ್ಷಿ. ಶಾಶ್ವತ … Continue reading ಕಿಂಡಿ ಅಣೆಕಟ್ಟು ನಿರ್ಮಾತೃ ಜಾಲಪ್ಪ: ಆಂಧ್ರದ ವಿರೋಧ ಮೆಟ್ಟಿನಿಂತು ಕಾರ್ಯ ಸಾಧನೆ