ಕಿಂಡಿ ಅಣೆಕಟ್ಟು ನಿರ್ಮಾತೃ ಜಾಲಪ್ಪ: ಆಂಧ್ರದ ವಿರೋಧ ಮೆಟ್ಟಿನಿಂತು ಕಾರ್ಯ ಸಾಧನೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ, ಸಮಾಜ ಸೇವಕ, ಹಿರಿಯ ರಾಜಕಾರಣಿ ಆರ್.ಲಕ್ಷ್ಮೀನಾರಾಯಣಪ್ಪ ಜಾಲಪ್ಪ (97) ಇನ್ನಿಲ್ಲ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಆರ್.ಎಲ್.ಜಾಲಪ್ಪ ಅವರು ಡಿ.17ರಂದು ಇಹಲೋಕ ತ್ಯಜಿಸಿದರು. ಆದರೆ ಅವರು ಬದುಕಿದ್ದಾಗ ಮಾಡಿದ ಸಮಾಜಮುಖಿ ಕಾರ್ಯಗಳು ಎಂದಿಗೂ ಅಜರಾಮರ. | ಸಿ.ಎ.ಮುರಳೀಧರ್ ಗೌರಿಬಿದನೂರು ತವರೂರು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಆದರೂ ಪಕ್ಕದ ಗೌರಿಬಿದನೂರು ತಾಲೂಕಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರ್.ಎಲ್.ಜಾಲಪ್ಪ ಅವರಿಗೆ ಗೌರಿಬಿದನೂರು ತಾಲೂಕಿನ ಬಗ್ಗೆ ಇದ್ದ ಕಾಳಜಿಗೆ ಕಿಂಡಿ ಅಣೆಕಟ್ಟೆಯೇ ಸಾಕ್ಷಿ. ಶಾಶ್ವತ … Continue reading ಕಿಂಡಿ ಅಣೆಕಟ್ಟು ನಿರ್ಮಾತೃ ಜಾಲಪ್ಪ: ಆಂಧ್ರದ ವಿರೋಧ ಮೆಟ್ಟಿನಿಂತು ಕಾರ್ಯ ಸಾಧನೆ
Copy and paste this URL into your WordPress site to embed
Copy and paste this code into your site to embed