ಜೂಜಿನಿಂದ ಹಾಳಾದ ನಿವೃತ್ತ ಸೈನಿಕ: ಆ ಕ್ಷಣ.. ಅಂಕಣ..
ಆಂಧ್ರಪ್ರದೇಶದ ನಿವಾಸಿ ವಿಜಯಕುಮಾರ್ ಎಸ್ಎಸ್ಎಲ್ಸಿ ಪಾಸಾದ ನಂತರ ಭಾರತೀಯ ಸೈನ್ಯಕ್ಕೆ ಸೇರಿ ಐದು ವರ್ಷಗಳ ಕಾಲ ಭಾರತದ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿದ. ಆತ ಸೇನೆಯಲ್ಲಿದ್ದಾಗಲೇ ವಿದ್ಯಾಭ್ಯಾಸ ಮುಂದುವರಿಸಿ ಮುಕ್ತ ವಿಶ್ವವಿದ್ಯಾಲಯವೊಂದರ ಮೂಲಕ ಪದವಿ ಗಳಿಸಿದ. ಸೇನೆಯಿಂದ ನಿವೃತ್ತಿ ಹೊಂದಿದ ನಂತರ ತವರೂರಿಗೆ ವಾಪಸ್ಸಾಗಿ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಗುಮಾಸ್ತನ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ. ಅವನ ಊರಿನ ಸಮೀಪದ ಬ್ಯಾಂಕ್ ಶಾಖೆಯಲ್ಲಿಯೇ ಕೆಲಸ ಸಿಕ್ಕಿತು. ಬ್ಯಾಂಕಿನಲ್ಲಿ ನೌಕರಿ ಸಿಕ್ಕ ಕೂಡಲೇ ವಿಜಯಕುಮಾರ್ ತನ್ನ ಸೋದರಮಾವನ ಮಗಳಾದ ಲಲಿತಾಳನ್ನು ವಿವಾಹವಾದ. … Continue reading ಜೂಜಿನಿಂದ ಹಾಳಾದ ನಿವೃತ್ತ ಸೈನಿಕ: ಆ ಕ್ಷಣ.. ಅಂಕಣ..
Copy and paste this URL into your WordPress site to embed
Copy and paste this code into your site to embed