ಮಳೆ ಎಫೆಕ್ಟ್​: ಟೊಮ್ಯಾಟೊ ಬೆಲೆ ದಿಢೀರ್​ ಏರಿಕೆ

ಬೂದಿಕೋಟೆ (ಬಂಗಾರಪೇಟೆ): ಟೊಮ್ಯಾಟೊ ಬೆಲೆ ದಿಢೀರ್​ ಏರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡಿದೆ. ನಾಲ್ಕೈದು ತಿಂಗಳಿಂದ ಬೆಲೆ ಹಾಗೂ ಬೇಡಿಕೆ ಇಲ್ಲದೆ ಟೊಮ್ಯಾಟೊ ಬೆಳೆಗಾರರು ಕಂಗಾಲಾಗಿದ್ದರು. ಕಟಾವು ಮಾಡಿದ ಕೂಲಿಯೂ ದಕ್ಕುವುದಿಲ್ಲ ಎಂದು ಬಹುತೇಕ ರೈತರು ಗಿಡದಲ್ಲಿ ಟೊಮ್ಯಾಟೊ ಕೀಳದೆ ಹಾಗೇಬಿಟ್ಟಿದ್ದರು. ಫಸಲು ಜಮೀನಿನಲ್ಲೇ ಕೊಳೆಯುತ್ತಿರುವುದನ್ನ ಕಂಡು ಅದೆಷ್ಟೋ ರೈತರು ಕಣ್ಣೀರು ಹಾಕಿದ್ದರು. ಇದೀಗ ಟೊಮ್ಯಾಟೊ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಹೊರ ರಾಜ್ಯಗಳ ವ್ಯಾಪಾರಿಗಳು ಕೋಲಾರ ಮಾರುಕಟ್ಟೆಗೆ ಬರಲಾರಂಭಿಸಿದ್ದಾರೆ. ಕೋಲಾರ ಜಿಲ್ಲೆ ಟೊಮ್ಯಾಟೊ … Continue reading ಮಳೆ ಎಫೆಕ್ಟ್​: ಟೊಮ್ಯಾಟೊ ಬೆಲೆ ದಿಢೀರ್​ ಏರಿಕೆ