ನವದೆಹಲಿ: ಹಲವು ವರ್ಷಗಳ ಹಿಂದೆಯೇ ಪಂಜಾಬ್ನಲ್ಲಿ ಭತ್ತದ ತಳಿಯೊಂದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಇಡಲಾಗಿದೆ, ಏಕೆ ಗೊತ್ತಾ? ಮಣ್ಣಿನ ಮಗ ಎಂದೇ ಪ್ರಖ್ಯಾತಿ ಹೊಂದಿರುವ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಪಂಜಾಬ್ನ ರೈತರು ಅತ್ಯುತ್ತಮ ಭತ್ತದ ತಳಿವೊಂದಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟು ಅಭಿಮಾನ ಮೆರೆಯಲು ಕಾರಣ ಏನು ಎಂಬುದು ಇಂದು(ಡಿ.13) ಸಂಜೆ 6.30ಕ್ಕೆ ನವದೆಹಲಿಯ ಮಲ್ಟಿ ಪರಪಸ್ ಹಾಲ್, ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ಬಿಡುಗಡೆ ಆಗುತ್ತಿರುವ ಎಚ್.ಡಿ.ದೇವೇಗೌಡರ ‘ಜೀವನ ಚರಿತ್ರೆ’ ಕುರಿತ ಪುಸ್ತಕದಲ್ಲಿದೆ. ದೇವೇಗೌಡ ಕುರಿತು ಮಹತ್ವದ ವಿಚಾರಗಳು … Continue reading ಪಂಜಾಬ್ನಲ್ಲಿ ರೈತರು ಭತ್ತಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed