ಪಂಜಾಬ್​ನಲ್ಲಿ ರೈತರು ಭತ್ತಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ​ ಮಾಹಿತಿ ಇಲ್ಲಿದೆ

ನವದೆಹಲಿ: ಹಲವು ವರ್ಷಗಳ ಹಿಂದೆಯೇ ಪಂಜಾಬ್​ನಲ್ಲಿ ಭತ್ತದ ತಳಿಯೊಂದಕ್ಕೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಹೆಸರನ್ನು ಇಡಲಾಗಿದೆ, ಏಕೆ ಗೊತ್ತಾ? ಮಣ್ಣಿನ ಮಗ ಎಂದೇ ಪ್ರಖ್ಯಾತಿ ಹೊಂದಿರುವ ಜೆಡಿಎಸ್‌ ವರಿಷ್ಠ ದೇವೇಗೌಡರಿಗೆ ಪಂಜಾಬ್​ನ ರೈತರು ಅತ್ಯುತ್ತಮ ಭತ್ತದ ತಳಿವೊಂದಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟು ಅಭಿಮಾನ ಮೆರೆಯಲು ಕಾರಣ ಏನು ಎಂಬುದು  ಇಂದು(ಡಿ.13) ಸಂಜೆ 6.30ಕ್ಕೆ ನವದೆಹಲಿಯ ಮಲ್ಟಿ ಪರಪಸ್​ ಹಾಲ್​, ಇಂಟರ್​ ನ್ಯಾಷನಲ್​ ಸೆಂಟರ್​ನಲ್ಲಿ ಬಿಡುಗಡೆ ಆಗುತ್ತಿರುವ ಎಚ್​.ಡಿ.ದೇವೇಗೌಡರ ‘ಜೀವನ ಚರಿತ್ರೆ’ ಕುರಿತ ಪುಸ್ತಕದಲ್ಲಿದೆ. ದೇವೇಗೌಡ ಕುರಿತು ಮಹತ್ವದ ವಿಚಾರಗಳು … Continue reading ಪಂಜಾಬ್​ನಲ್ಲಿ ರೈತರು ಭತ್ತಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ​ ಮಾಹಿತಿ ಇಲ್ಲಿದೆ