ಮಂತ್ರಾಲಯದಲ್ಲಿ ಪುನೀತ್ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಬುಧೇಂದ್ರ ಶ್ರೀಗಳು
ಬೆಂಗಳೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ನಟ ಪುನೀತ್ ರಾಜ್ಕುಮಾರ್. ಕಾಕತಾಳೀಯವೋ, ದೇವರ ಮುನ್ಸೂಚನೆಯೋ ಗೊತ್ತಿಲ್ಲ. 2020ರಲ್ಲಿ ರಾಯರ ಮಠಕ್ಕೆ ಭೇಟಿ ನೀಡಿದ್ದ ಪುನೀತ್ ರಾಯರ ಆರಾಧನಾ ಸಂದರ್ಭದಲ್ಲಿ ಅನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ‘ಈ ಭಾರಿ ಖಂಡಿತವಾಗಿಯೂ ರಾಯರ ಆರಾಧನೋತ್ಸವಕ್ಕೆ ಬರುವೆ. ರಥೋತ್ಸವದಲ್ಲಿ ಪಾಲ್ಗೊಳ್ಳುವೆ. ನಾನು ಭಕ್ತಿಗೀತೆಗಳನ್ನ ಹಾಡಿ ಅಭ್ಯಾಸವಿಲ್ಲ. ಆದರೆ, ಈ ಭಾರಿ ರಾಯರ ಆರಾಧನೋತ್ಸವದಲ್ಲಿ ಹಾಡುವೆ’ ಎಂದರು. ಆದರೆ ಈ ಮಾತುಗಳನ್ನ ಹೇಳುವ ಮಧ್ಯದಲ್ಲೇ ರಾಯರ ಫೋಟೋ ಬಳಿ ಇಟ್ಟಿದ್ದ ತೊಟ್ಟಿಲುವೀಣೆ … Continue reading ಮಂತ್ರಾಲಯದಲ್ಲಿ ಪುನೀತ್ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಬುಧೇಂದ್ರ ಶ್ರೀಗಳು
Copy and paste this URL into your WordPress site to embed
Copy and paste this code into your site to embed