ಮಂತ್ರಾಲಯದಲ್ಲಿ ಪುನೀತ್​ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಬುಧೇಂದ್ರ ಶ್ರೀಗಳು

ಬೆಂಗಳೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ನಟ ಪುನೀತ್​ ರಾಜ್​ಕುಮಾರ್​. ಕಾಕತಾಳೀಯವೋ, ದೇವರ ಮುನ್ಸೂಚನೆಯೋ ಗೊತ್ತಿಲ್ಲ. 2020ರಲ್ಲಿ ರಾಯರ ಮಠಕ್ಕೆ ಭೇಟಿ ನೀಡಿದ್ದ ಪುನೀತ್ ರಾಯರ ಆರಾಧನಾ ಸಂದರ್ಭದಲ್ಲಿ ಅನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ​, ‘ಈ ಭಾರಿ ಖಂಡಿತವಾಗಿಯೂ ರಾಯರ ಆರಾಧನೋತ್ಸವಕ್ಕೆ ಬರುವೆ. ರಥೋತ್ಸವದಲ್ಲಿ ಪಾಲ್ಗೊಳ್ಳುವೆ. ನಾನು ಭಕ್ತಿಗೀತೆಗಳನ್ನ ಹಾಡಿ ಅಭ್ಯಾಸವಿಲ್ಲ. ಆದರೆ, ಈ ಭಾರಿ ರಾಯರ ಆರಾಧನೋತ್ಸವದಲ್ಲಿ ಹಾಡುವೆ’ ಎಂದರು. ಆದರೆ ಈ ಮಾತುಗಳನ್ನ ಹೇಳುವ ಮಧ್ಯದಲ್ಲೇ ರಾಯರ ಫೋಟೋ ಬಳಿ ಇಟ್ಟಿದ್ದ ತೊಟ್ಟಿಲುವೀಣೆ … Continue reading ಮಂತ್ರಾಲಯದಲ್ಲಿ ಪುನೀತ್​ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಬುಧೇಂದ್ರ ಶ್ರೀಗಳು