ಅಭಿಮಾನಿಗಳೇ ಅರ್ಥ ಮಾಡಿಕೊಳ್ಳಿ, ಅಪ್ಪು ಇಂತಹದ್ದನ್ನು ಎಂದೂ ಬಯಸಲ್ಲ… ಮನಕಲಕುತ್ತೆ ಶಿವಣ್ಣರ ನೋವಿನ ನುಡಿ
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಬಳಿಕ ಶಿವರಾಜ್ಕುಮಾರ್ ತುಂಬಾ ನೋವಿನಿಂದಲೇ ಮಾತನಾಡಿದ್ದಾರೆ. ಸದಾಶಿವನಗರದ ನಿವಾಸ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಅಂತ್ಯ ಸಂಸ್ಕಾರದ ಬಳಿಕ ಒಂದಷ್ಟು ಪೂಜಾ ವಿಧಿ-ವಿಧಾನ ನಡೆಯಬೇಕಿದೆ. ಅದೆಲ್ಲವೂ ಮುಗಿದ ಬಳಿಕ ಅಪ್ಪು ಸಮಾಧಿ ಬಳಿ ಅಭಿಮಾನಿಗಳಿಗೆ ಹೋಗಲು ಶೀಘ್ರವೇ ವ್ಯವಸ್ಥೆ ಮಾಡಿಸುವೆ. ದಯವಿಟ್ಟು ಸಹಕರಿಸಿ ಎಂದು ಕೈಮುಗಿದು ಕೇಳಿಕೊಂಡರು. ಮಗುವಿನಿಂದ ಅಪ್ಪುವನ್ನು ನಾನು ನೋಡಿದ್ದೇನೆ. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಅಪ್ಪು ಇಲ್ಲ ಎಂದು ಹೇಳಲು ತುಂಬಾ ಕಷ್ಟವಾಗುತ್ತದೆ. ಅಪ್ಪು … Continue reading ಅಭಿಮಾನಿಗಳೇ ಅರ್ಥ ಮಾಡಿಕೊಳ್ಳಿ, ಅಪ್ಪು ಇಂತಹದ್ದನ್ನು ಎಂದೂ ಬಯಸಲ್ಲ… ಮನಕಲಕುತ್ತೆ ಶಿವಣ್ಣರ ನೋವಿನ ನುಡಿ
Copy and paste this URL into your WordPress site to embed
Copy and paste this code into your site to embed