ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ.ರಾಜ್- ಪುನೀತ್ ಜೀವನ ಚರಿತ್ರೆ
ಬೆಂಗಳೂರು: ಮುಂಬರುವ ಗಣರಾಜ್ಯೋತ್ಸವದಲ್ಲಿ ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಲಾಲ್ಬಾಗ್ನ ಫಲಪುಷ್ಪ ಪ್ರದರ್ಶನದಲ್ಲಿ ತಮ್ಮ ಪ್ರೀತಿಯ ‘ಅಪ್ಪು’ ಅವರನ್ನ ಕಣ್ತುಂಬಿಕೊಳ್ಳಬಹುದು. ಕರುನಾಡಿನ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಾಗಿ ಮೆರೆದ ಅಪ್ಪು ಅವರ ಅಗಲಿಕೆ ನೋವು ಕಾಡತ್ತಲೇ ಇದೆ. ನೋವಿನಲ್ಲಿ ಇರುವ ಅಭಿಮಾನಿಗಳು ವಿಧದ ಜಾತಿಯ- ಬಣ್ಣಬಣ್ಣದ ಹೂವಿನಲ್ಲಿ ಅರಳುವ ಅಪ್ಪು ಅವರನ್ನ ಕಣ್ತುಂಬಿಕೊಂಡು ನಮಿಸಿಲು ಸಿದ್ಧರಾಗಿ. ಹೌದು, 2022ರ ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಡಾ.ರಾಜ್ಕುಮಾರ್ ಅವರ ಜೀವನ ಚರಿತ್ರೆಯನ್ನ ಫಲಪುಷ್ಪಗಳಿಂದ … Continue reading ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ.ರಾಜ್- ಪುನೀತ್ ಜೀವನ ಚರಿತ್ರೆ
Copy and paste this URL into your WordPress site to embed
Copy and paste this code into your site to embed