ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ.ರಾಜ್​- ಪುನೀತ್ ಜೀವನ ಚರಿತ್ರೆ

​ಬೆಂಗಳೂರು: ಮುಂಬರುವ ಗಣರಾಜ್ಯೋತ್ಸವದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಲಾಲ್​ಬಾಗ್​ನ ಫಲಪುಷ್ಪ ಪ್ರದರ್ಶನದಲ್ಲಿ ತಮ್ಮ ಪ್ರೀತಿಯ ‘ಅಪ್ಪು’ ಅವರನ್ನ ಕಣ್ತುಂಬಿಕೊಳ್ಳಬಹುದು. ಕರುನಾಡಿನ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಾಗಿ ಮೆರೆದ ಅಪ್ಪು ಅವರ ಅಗಲಿಕೆ ನೋವು ಕಾಡತ್ತಲೇ ಇದೆ. ನೋವಿನಲ್ಲಿ ಇರುವ ಅಭಿಮಾನಿಗಳು ವಿಧದ ಜಾತಿಯ- ಬಣ್ಣಬಣ್ಣದ ಹೂವಿನಲ್ಲಿ ಅರಳುವ ಅಪ್ಪು ಅವರನ್ನ ಕಣ್ತುಂಬಿಕೊಂಡು ನಮಿಸಿಲು ಸಿದ್ಧರಾಗಿ. ಹೌದು, 2022ರ ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್​ಬಾಗ್​ ಸಸ್ಯೋದ್ಯಾನದಲ್ಲಿ ಪುನೀತ್​ ರಾಜ್​ಕುಮಾರ್​ ಮತ್ತು ಡಾ.ರಾಜ್​ಕುಮಾರ್​ ಅವರ ಜೀವನ ಚರಿತ್ರೆಯನ್ನ ಫಲಪುಷ್ಪಗಳಿಂದ … Continue reading ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ.ರಾಜ್​- ಪುನೀತ್ ಜೀವನ ಚರಿತ್ರೆ