ಮಾಡಬಾರದ್ದು ಮಾಡಿ ಪುನೀತ್ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದ: ಇವನ ವರ್ತನೆ ನೋಡಿದ್ರೆ ಹಿಡಿಶಾಪ ಹಾಕ್ತೀರಿ
ಚಿಕ್ಕಮಗಳೂರು: ನಟ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲವಾದರೂ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಅವರೇ ‘ರಾಜಕುಮಾರ’. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಅಪ್ಪುಗಾಗಿ ಅವರ ಮನ ಮಿಡಿಯುತ್ತಲೇ ಇದೆ, ಅವರಿಗಾಗಿ ಕಂಬನಿ ಸುರಿಸುತ್ತಲೇ ಇದ್ದಾರೆ. ‘ಮತ್ತೆ ಹುಟ್ಟಿ ಬನ್ನಿ ಅಪ್ಪು’, ‘ನಗುವಿನ ದೇವರು ಪುನೀತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಬರಹದೊಂದಿಗೆ ಅಪ್ಪು ಅವರ ಭಾವಚಿತ್ರವುಳ್ಳ ಬ್ಯಾನರ್ಗಳನ್ನು ಪುನೀತ್ … Continue reading ಮಾಡಬಾರದ್ದು ಮಾಡಿ ಪುನೀತ್ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದ: ಇವನ ವರ್ತನೆ ನೋಡಿದ್ರೆ ಹಿಡಿಶಾಪ ಹಾಕ್ತೀರಿ
Copy and paste this URL into your WordPress site to embed
Copy and paste this code into your site to embed