ಮಾಡಬಾರದ್ದು ಮಾಡಿ ಪುನೀತ್​ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದ: ಇವನ ವರ್ತನೆ ನೋಡಿದ್ರೆ ಹಿಡಿಶಾಪ ಹಾಕ್ತೀರಿ

ಚಿಕ್ಕಮಗಳೂರು: ನಟ ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗೆ ಇಲ್ಲವಾದರೂ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಅವರೇ ‘ರಾಜಕುಮಾರ’. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಅಪ್ಪುಗಾಗಿ ಅವರ ಮನ ಮಿಡಿಯುತ್ತಲೇ ಇದೆ, ಅವರಿಗಾಗಿ ಕಂಬನಿ ಸುರಿಸುತ್ತಲೇ ಇದ್ದಾರೆ. ‘ಮತ್ತೆ ಹುಟ್ಟಿ ಬನ್ನಿ ಅಪ್ಪು’, ‘ನಗುವಿನ ದೇವರು ಪುನೀತ್​ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಬರಹದೊಂದಿಗೆ ಅಪ್ಪು ಅವರ ಭಾವಚಿತ್ರವುಳ್ಳ ಬ್ಯಾನರ್​ಗಳನ್ನು ಪುನೀತ್​ … Continue reading ಮಾಡಬಾರದ್ದು ಮಾಡಿ ಪುನೀತ್​ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದ: ಇವನ ವರ್ತನೆ ನೋಡಿದ್ರೆ ಹಿಡಿಶಾಪ ಹಾಕ್ತೀರಿ