ಕರುನಾಡು ಕಣ್ಣೀರು ಸುರಿಸಿಹುದಯ್ಯ… ಈ ಕವಿತೆಯ ಸಾಲು ಓದುತ್ತಿದ್ದರೆ ಮನಸ್ಸು ಮತ್ತಷ್ಟು ಭಾರ
ಚಂದನವನದ ‘ರಾಜಕುಮಾರ’ ಪುನೀತ್ ರಾಜ್ಕುಮಾರ್ ಬಾರದ ಲೋಕಕ್ಕೆ ಹೋಗಿದ್ದು, ಕೋಟ್ಯಂತರ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಹಠಾತ್ ನಿಧನ ಇಡೀ ರಾಜ್ಯಕ್ಕೇ ಆಘಾತ ತಂದಿದೆ. ಪ್ರೀತಿಯ ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಕಂಬನಿ ಮಿಡಿಯುತ್ತಿದೆ. ಎಲ್ಲೆಡೆ ಭಾರವಾದ ಮನಸ್ಸಿನಲ್ಲೇ ಪುನೀತ್ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅವರ ಅಭಿಮಾನಿ ಚನ್ನಕೇಶವ ಜಿ. ಲಾಳನಕಟ್ಟೆ ಎಂಬುವರು ನೋವಿನಲ್ಲೂ ‘ಪುನೀತ್ ರಾಜ್ಕುಮಾರ್’ ಕುರಿತು ಕವಿತೆ ಬರೆದು ಅಕ್ಷರದ ಮೂಲಕ ನಮನ ಸಲ್ಲಿಸಿದ್ದಾರೆ. ಅವರ ಈ ಕವಿತೆಗಳ ಸಾಲು ಓದುತ್ತಿದ್ದರೆ ಮನಸ್ಸು … Continue reading ಕರುನಾಡು ಕಣ್ಣೀರು ಸುರಿಸಿಹುದಯ್ಯ… ಈ ಕವಿತೆಯ ಸಾಲು ಓದುತ್ತಿದ್ದರೆ ಮನಸ್ಸು ಮತ್ತಷ್ಟು ಭಾರ
Copy and paste this URL into your WordPress site to embed
Copy and paste this code into your site to embed