ಕರುನಾಡು ಕಣ್ಣೀರು ಸುರಿಸಿಹುದಯ್ಯ… ಈ ಕವಿತೆಯ ಸಾಲು ಓದುತ್ತಿದ್ದರೆ ಮನಸ್ಸು ಮತ್ತಷ್ಟು ಭಾರ

ಚಂದನವನದ ‘ರಾಜಕುಮಾರ’ ಪುನೀತ್​ ರಾಜ್​ಕುಮಾರ್ ಬಾರದ ಲೋಕಕ್ಕೆ ಹೋಗಿದ್ದು, ಕೋಟ್ಯಂತರ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಹಠಾತ್​ ನಿಧನ ಇಡೀ ರಾಜ್ಯಕ್ಕೇ ಆಘಾತ ತಂದಿದೆ. ಪ್ರೀತಿಯ ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಕಂಬನಿ ಮಿಡಿಯುತ್ತಿದೆ. ಎಲ್ಲೆಡೆ ಭಾರವಾದ ಮನಸ್ಸಿನಲ್ಲೇ ಪುನೀತ್​ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅವರ ಅಭಿಮಾನಿ ಚನ್ನಕೇಶವ ಜಿ. ಲಾಳನಕಟ್ಟೆ ಎಂಬುವರು ನೋವಿನಲ್ಲೂ ‘ಪುನೀತ್​ ರಾಜ್​ಕುಮಾರ್​’ ಕುರಿತು ಕವಿತೆ ಬರೆದು ಅಕ್ಷರದ ಮೂಲಕ ನಮನ ಸಲ್ಲಿಸಿದ್ದಾರೆ. ಅವರ ಈ ಕವಿತೆಗಳ ಸಾಲು ಓದುತ್ತಿದ್ದರೆ ಮನಸ್ಸು … Continue reading ಕರುನಾಡು ಕಣ್ಣೀರು ಸುರಿಸಿಹುದಯ್ಯ… ಈ ಕವಿತೆಯ ಸಾಲು ಓದುತ್ತಿದ್ದರೆ ಮನಸ್ಸು ಮತ್ತಷ್ಟು ಭಾರ