ಕರೊನಾ ಲಾಕ್​ಡೌನ್: ಪೊಲೀಸ್​ ಸಿಬ್ಬಂದಿಯ ಕಣ್ಣಲ್ಲಿ ನೀರು ಹಾಕಿಸಿದ ಸಾರ್ವಜನಿಕರು…!

ಉಡುಪಿ: ಲಾಕ್​ಡೌನ್ ಆಗಿದ್ದೇ ಆಗಿದ್ದು ಹಲವು ಜನರು ಭಯಗೊಂಡಿದ್ದಾರೆ. ನಿತ್ಯ ಬಳಕೆ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಒಂದಲ್ಲ ಒಂದು ಅಂಗಡಿಯ ಎದುರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಪೊಲೀಸರಿಗಂತೂ ಅವರಲ್ಲಿ ಅರಿವು ಮೂಡಿಸಿ, ಚದುರಿಸುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಹೀಗೆ ರಸ್ತೆಗೆ ಇಳಿಯುವರ ಮೇಲೆ ಕೆಲವು ಕಡೆ ಪೊಲೀಸ್​ ಸಿಬ್ಬಂದಿ ಮುಲಾಜಿಲ್ಲದೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಇನ್ನೊಂದಿಷ್ಟು ಪೊಲೀಸರು ಕೈ ಮುಗಿದು ಮನೆಯೊಳಗೆ ಹೋಗಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಕಾರ್ಕಳದ ಬೆಳ್ಮಣ್​ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಸಿಬ್ಬಂದಿಯೋರ್ವ … Continue reading ಕರೊನಾ ಲಾಕ್​ಡೌನ್: ಪೊಲೀಸ್​ ಸಿಬ್ಬಂದಿಯ ಕಣ್ಣಲ್ಲಿ ನೀರು ಹಾಕಿಸಿದ ಸಾರ್ವಜನಿಕರು…!