ಬೇರೊಬ್ಬನಿಂದ ಪರೀಕ್ಷೆ ಬರೆಸಿ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ಗಿಟ್ಟಿಸಿಕೊಂಡ ಯುವಕ! ಪೇದೆ ವಿರುದ್ಧ ತನಿಖೆ

ಬೆಂಗಳೂರು: ಮೀಸಲು ಪಡೆ ಕಾನ್​ಸ್ಟೇಬಲ್​ ನೇಮಕಾತಿ ಪರೀಕ್ಷೆಯನ್ನು ಬದಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿ ಇಲಾಖೆಗೆ ಸೇರಿದ್ದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಹಲಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್​ಆರ್​ಪಿ ಪಡೆ 1ನೇ ಬೆಟಾಲಿಯನ್​ ಸಹಾಯಕ ಕಮಾಂಡೆಂಟ್​ ಎಂ.ಜಿ. ಸುರೇಶ್​ ಈ ಬಗ್ಗೆ ದೂರು ನೀಡಿದ್ದಾರೆ. ಇದರ ಅನ್ವಯ ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕು ದಡೇರಹಟ್ಟಿ ನಿವಾಸಿ ಸಿದ್ದು ಕುರಿ ಎಂಬಾತನ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2020ರ ಮಾರ್ಚ್​ 28ರಂದು ಪೊಲೀಸ್​ ಇಲಾಖೆ … Continue reading ಬೇರೊಬ್ಬನಿಂದ ಪರೀಕ್ಷೆ ಬರೆಸಿ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ಗಿಟ್ಟಿಸಿಕೊಂಡ ಯುವಕ! ಪೇದೆ ವಿರುದ್ಧ ತನಿಖೆ