ಕೆಲವೇ ದಿನದಲ್ಲಿ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆ ದುರಂತ ಸಾವು! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ?

ಹುಬ್ಬಳ್ಳಿ: ಎಲ್ಲವೂ ಅಂದುಕೊಂಡತೆ ಇದ್ದರಿದ್ದರೆ ಪೊಲೀಸ್​ ಪೇದೆಯ ಮನೆಯಲ್ಲಿ ಇನ್ನು 18 ದಿನದಲ್ಲಿ ಮದುವೆ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಟ್ರಾಫಿಕ್​ ಕ್ಲಿಯರ್​ ಮಾಡಲು ಸ್ಥಳಕ್ಕೆ ಬಂದ ಕರ್ತವ್ಯನಿರತ ಪೊಲೀಸ್​ ಪೇದೆಯ ಪ್ರಾಣವನ್ನ ಲಾರಿ ರೂಪದಲ್ಲಿ ಬಂದ ಜವರಾಯ ಹೊತ್ತೊಯ್ದಿದ್ದಾನೆ. ಪೇದೆ ಜತೆಗೆ ಮತ್ತೊಬ್ಬನೂ ಮೃತಪಟ್ಟಿದ್ದು, ಅಪಘಾತದ ಭೀಕರತೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಇಂತಹ ದುರ್ಘಟನೆ ಮಂಗಳವಾರ ರಾತ್ರಿ ಹುಬ್ಬಳ್ಳಿ- ಕಾರವಾರ ರಸ್ತೆ ಬುಡನಾಳ ಕ್ರಾಸ್ ಬಳಿ ಸಂಭವಿಸಿದೆ. ಪೊಲೀಸ್​ ಪೇದೆ ಪಂಡಿತ ಕಾಸರ್(28) … Continue reading ಕೆಲವೇ ದಿನದಲ್ಲಿ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆ ದುರಂತ ಸಾವು! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ?