ಪದ್ಮಾವತಿ ಕೊಲೆ ಕೇಸ್​: ಶಾಸಕ ಸೋಮಶೇಖರ್​ ರೆಡ್ಡಿಗೂ ಸಿಬಿಐ ಉರುಳು?

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳಿಕ ಅವರ ಸಹೋದರ ಹಾಗೂ ಶಾಸಕ ಸೋಮಶೇಖರ್ ರೆಡ್ಡಿಗೂ ಸಿಬಿಐ ಉರುಳು ತಗುಲುವ ಸಾಧ್ಯತೆ ದಟ್ಟವಾಗಿದೆ. 2010ರಲ್ಲಿ ನಗರಸಭೆ ಸದಸ್ಯೆ ಪದ್ಮಾವತಿ ಯಾದವ್ ಅವರನ್ನು ನಾಲ್ವರು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಈ ಕೊಲೆ ಹಿಂದೆ ರೆಡ್ಡಿ ಸಹೋದರರ ಕೈವಾಡ ಇದೆಯೆಂದು ಪದ್ಮಾವತಿ ಸಹೋದರ ಸುಬ್ಬಾರಾವ್ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣ ಮುನ್ನೆಲೆಗೆ ಬಂದಿದೆ. ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ಬಂದಿದ್ದು, ಪದ್ಮಾವತಿ ಕೊಲೆ … Continue reading ಪದ್ಮಾವತಿ ಕೊಲೆ ಕೇಸ್​: ಶಾಸಕ ಸೋಮಶೇಖರ್​ ರೆಡ್ಡಿಗೂ ಸಿಬಿಐ ಉರುಳು?