ಮೈಸೂರು: ಸತ್ತು ಮಲಗಿರುವ ವೃದ್ಧೆಯ ಅಂತ್ಯಸಂಸ್ಕಾರ ಇನ್ನು ಕೆಲವೇ ಕ್ಷಣದಲ್ಲಿ ನಡೆಯಬೇಕು ಅನ್ನುವಷ್ಟರಲ್ಲಿ ಹೆಣದ ಮುಂದೆಯೇ ಮಹಾ ವಂಚನೆ ನಡೆದಿದೆ. ಕೆಲವರು ವೃದ್ಧೆಯ ಆಸ್ತಿಗಾಗಿ ಖಾಲಿ ಬಾಂಡ್ ಪೇಪರ್ಗೆ ಮೃತಳ ಹೆಬ್ಬೆಟ್ಟಿನ ಮುದ್ರೆ ಒತ್ತಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಇಂತಹ ಅಮಾನವೀಯ ಘಟನೆ ಮೈಸೂರು ತಾಲೂಕಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಮೃತರ ಹೆಬ್ಬೆಟ್ಟಿನ ಗುರುತು ಪಡೆದು ಆಸ್ತಿ ಲಪಟಾಯಿಸುವುದು ಕಾನೂನು ಪ್ರಕಾರ ತಪ್ಪು. ಆದರೂ ಮೃತರ ಕುಟುಂಬಕ್ಕೆ ಸಂಬಧಿಸಿದ ಮಹಿಳೆಯೊಬ್ಬರು ತನ್ನ ಕಡೆಯವರ ಜತೆ ಬಂದು ಹತ್ತಾರು ಖಾಲಿ … Continue reading ಆಸ್ತಿಗಾಗಿ ಖಾಲಿ ಪತ್ರಕ್ಕೆ ಶವದ ಹೆಬ್ಬೆಟ್ಟು ಒತ್ತಿಕೊಂಡ್ರು! ಮೈಸೂರಲ್ಲಿ ಅಜ್ಜಿ ಶವದ ಎದುರೇ ಮಹಾ ವಂಚನೆ, ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed