ಜೈಲುವಾಸಿಗಳ ಪರ ವಕಾಲತಿಗೆ ವಕೀಲರ ನೇಮಕ! ಕರ್ನಾಟಕದಲ್ಲಿ ಬೆಳಗಾವಿ ಆಯ್ಕೆ, ಅಪರಾಧಿಗಳು ಹಣ ಇಲ್ಲವೆಂದು ಕೊರಗಬೇಕಿಲ್ಲ

| ಜಗದೀಶ ಹೊಂಬಳಿ ಬೆಳಗಾವಿ ವಿವಿಧ ಅಪರಾಧ ಕೃತ್ಯಗಳಲ್ಲಿ ಕಾರಾಗೃಹವಾಸ ಅನುಭವಿಸುತ್ತಿರುವ ಜೈಲುವಾಸಿಗಳು ಹಾಗೂ ತೀವ್ರ ಸ್ವರೂಪದ ಸತ್ರ (ಸೆಷನ್ಸ್​) ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳು ತಮ್ಮ ಪರ ವಕಾಲತಿಗಾಗಿ ವಕೀಲರಿಗೆ ಗೌರವಧನ ನೀಡಲು ಹಣವಿಲ್ಲ ಎಂದು ಕೊರಗಬೇಕಿಲ್ಲ. ಸ್ವತಃ ಸರ್ಕಾರವೇ ಜೈಲುವಾಸಿಗಳಿಗೆ, ಅಪರಾಧಿಗಳಿಗೆ ಉಚಿತವಾಗಿ ವಕೀಲರನ್ನು ನೇಮಿಸಿದೆ. ಇಂತಹದ್ದೊಂದು ವಿಶಿಷ್ಟ ಪರಿಕಲ್ಪನೆಯ “ಡಿಫೆನ್ಸ್​ ಲೀಗಲ್​ ಏಯ್ಡ್​ ಸಿಸ್ಟಮ್​” ಅನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಪರಿಚಯಿಸಿದೆ. ದೇಶದಲ್ಲಿ 32 ಜಿಲ್ಲಾ ಪ್ರಾಧಿಕಾರದ ಕಚೇರಿಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. … Continue reading ಜೈಲುವಾಸಿಗಳ ಪರ ವಕಾಲತಿಗೆ ವಕೀಲರ ನೇಮಕ! ಕರ್ನಾಟಕದಲ್ಲಿ ಬೆಳಗಾವಿ ಆಯ್ಕೆ, ಅಪರಾಧಿಗಳು ಹಣ ಇಲ್ಲವೆಂದು ಕೊರಗಬೇಕಿಲ್ಲ