ಜೈಲುವಾಸಿಗಳ ಪರ ವಕಾಲತಿಗೆ ವಕೀಲರ ನೇಮಕ! ಕರ್ನಾಟಕದಲ್ಲಿ ಬೆಳಗಾವಿ ಆಯ್ಕೆ, ಅಪರಾಧಿಗಳು ಹಣ ಇಲ್ಲವೆಂದು ಕೊರಗಬೇಕಿಲ್ಲ
| ಜಗದೀಶ ಹೊಂಬಳಿ ಬೆಳಗಾವಿ ವಿವಿಧ ಅಪರಾಧ ಕೃತ್ಯಗಳಲ್ಲಿ ಕಾರಾಗೃಹವಾಸ ಅನುಭವಿಸುತ್ತಿರುವ ಜೈಲುವಾಸಿಗಳು ಹಾಗೂ ತೀವ್ರ ಸ್ವರೂಪದ ಸತ್ರ (ಸೆಷನ್ಸ್) ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳು ತಮ್ಮ ಪರ ವಕಾಲತಿಗಾಗಿ ವಕೀಲರಿಗೆ ಗೌರವಧನ ನೀಡಲು ಹಣವಿಲ್ಲ ಎಂದು ಕೊರಗಬೇಕಿಲ್ಲ. ಸ್ವತಃ ಸರ್ಕಾರವೇ ಜೈಲುವಾಸಿಗಳಿಗೆ, ಅಪರಾಧಿಗಳಿಗೆ ಉಚಿತವಾಗಿ ವಕೀಲರನ್ನು ನೇಮಿಸಿದೆ. ಇಂತಹದ್ದೊಂದು ವಿಶಿಷ್ಟ ಪರಿಕಲ್ಪನೆಯ “ಡಿಫೆನ್ಸ್ ಲೀಗಲ್ ಏಯ್ಡ್ ಸಿಸ್ಟಮ್” ಅನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಪರಿಚಯಿಸಿದೆ. ದೇಶದಲ್ಲಿ 32 ಜಿಲ್ಲಾ ಪ್ರಾಧಿಕಾರದ ಕಚೇರಿಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. … Continue reading ಜೈಲುವಾಸಿಗಳ ಪರ ವಕಾಲತಿಗೆ ವಕೀಲರ ನೇಮಕ! ಕರ್ನಾಟಕದಲ್ಲಿ ಬೆಳಗಾವಿ ಆಯ್ಕೆ, ಅಪರಾಧಿಗಳು ಹಣ ಇಲ್ಲವೆಂದು ಕೊರಗಬೇಕಿಲ್ಲ
Copy and paste this URL into your WordPress site to embed
Copy and paste this code into your site to embed