ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಅಷ್ಟಾದರೂ ಕೆಲ ಜೋಡಿಗಳು ರಾತ್ರಿ ವೇಳೆ ಪಾರ್ಕ್​​ ಮತ್ತು ಪೊದೆಯಲ್ಲಿ ಕೂರುವುದು ನಿಂತಿಲ್ಲ ಎಂಬುದಕ್ಕೆ ನಿನ್ನೆ ರಾತ್ರಿ ನಡೆದ ಘಟನೆಯೊಂದು ಸಾಕ್ಷೀಕರಿಸಿದೆ. ಮೈಸೂರಿನ ಸಿದ್ದಾರ್ಥ ನಗರದ ಪಾರ್ಕ್​ನಲ್ಲಿ ಬಾನುವಾರ ರಾತ್ರಿ ಪ್ರೇಮಿಗಳಿಬ್ಬರು ಕಳಿತಿದ್ದರು. ಗಸ್ತಿನಲ್ಲಿದ್ದ ಪೊಲೀಸ್​ ಪೇದೆ ಮುರಲಿ ಇವರನ್ನ ಕಂಡು, ‘ಕತ್ತಲಾಗಿದೆ ಮನೆಗೆ ಹೋಗಿ, ಪೋಲಿಗಳು ಚುಡಾಯಿಸಿದ್ರೆ ಏನ್​ ಮಾಡ್ತೀರಿ? ಬುದ್ಧಿ ಇಲ್ವಾ? ಇಷ್ಟೊತ್ತಲ್ಲಿ ಇಲ್ಲೆಲ್ಲ ಯಾಕೆ … Continue reading ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?