ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…

ರಿಪ್ಪನ್‌ಪೇಟೆ: ತಾಯಿಯ ಸಾವಿನ ನೋವಲ್ಲೂ ವಿದ್ಯಾರ್ಥಿನಿಯೊಬ್ಬಳು ಬಿಎಸ್ಸಿ(ಕೃಷಿ) ಪದವಿ ಪ್ರವೇಶ ಪರೀಕ್ಷೆ ಬರೆದು ನಂತರ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡ ಘಟನೆ ಹೊಸನಗರ ತಾಲೂಕಿನ ಕೋಡೂರು ಶಾಂತಾಪುರದಲ್ಲಿ ನಡೆದಿದೆ. ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೀಡಾಗಿದ್ದ ಕೋಡೂರಿನ ಶಾಂತಪುರದ ನಾಗರಾಜ್ ಪತ್ನಿ ಅನುರಾಧಾರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅನುರಾಧಾರ ಅಂತ್ಯಕ್ರಿಯೆ ನಡೆಯಬೇಕಿದ್ದ ದಿನವೇ ಮಗಳು ಸ್ಫೂರ್ತಿಗೆ ಪರೀಕ್ಷೆ ಇತ್ತು. ಕಳೆದ ವರ್ಷ ಕರೊನಾದಿಂದ ಅಜ್ಜ-ಅಜ್ಜಿಯನ್ನು ಕಳೆದುಕೊಂಡು ಸ್ಫೂರ್ತಿ ತೀವ್ರ ನೊಂದಿದ್ದರು. ಇದೀಗ ಹೆತ್ತಮ್ಮನ ಸಾವಿಂದ ಕಂಗೆಟ್ಟ ಸ್ಫೂರ್ತಿಗೆ ಏನು … Continue reading ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…