ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು
ಬೆಂಗಳೂರು: ಅ.6ರಂದು ವಿಶ್ವಪ್ರಿಯಾ ಲೇಔಟ್ನ ಚೌಡೇಶ್ವರಿ ಬಡಾವಣೆಯ ಮನೆಯೊಂದರಲ್ಲಿ ತಾಯಿ-ಮಗಳನ್ನು ಚೂರಿಯಿಂದು ಇರಿದು ಕೊಲೆ ಮಾಡಿದ್ದ ಪ್ರಕರಣವನ್ನ ಬೇಗೂರು ಪೊಲೀಸರು ಭೇದಿಸಿದ್ದು, ಬಳ್ಳಾರಿ ಮೂಲದ ಪ್ರಶಾಂತ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳೆಯ ಆ ಕಿರುಕಳ ಸಹಿಸಲಾಗದೆ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ವಿಶ್ವಪ್ರಿಯಾ ಲೇಔಟ್ನ ಚೌಡೇಶ್ವರಿ ಬಡಾವಣೆಯ ನಿವಾಸಿ ಚಂದ್ರಕಲಾ (40) ಮತ್ತು ಇವರ ಮಗಳು ರಾತನ್ಯ (4) ಕೊಲೆಯಾದವರು. ಬಂಗಾರಕ್ಕನ ಹಳ್ಳಿಯ ಚೆನ್ನವೀರ ಸ್ವಾಮಿ ಮತ್ತು ಚಂದ್ರಕಲಾ ದಂಪತಿ ತನ್ನ ಮಗಳ ಜತೆ 4 … Continue reading ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು
Copy and paste this URL into your WordPress site to embed
Copy and paste this code into your site to embed