ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು

ಬೆಂಗಳೂರು: ಅ.6ರಂದು ವಿಶ್ವಪ್ರಿಯಾ ಲೇಔಟ್​ನ ಚೌಡೇಶ್ವರಿ ಬಡಾವಣೆಯ ಮನೆಯೊಂದರಲ್ಲಿ ತಾಯಿ-ಮಗಳನ್ನು ಚೂರಿಯಿಂದು ಇರಿದು ಕೊಲೆ ಮಾಡಿದ್ದ ಪ್ರಕರಣವನ್ನ ಬೇಗೂರು ಪೊಲೀಸರು ಭೇದಿಸಿದ್ದು, ಬಳ್ಳಾರಿ ಮೂಲದ ಪ್ರಶಾಂತ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳೆಯ ಆ ಕಿರುಕಳ ಸಹಿಸಲಾಗದೆ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ವಿಶ್ವಪ್ರಿಯಾ ಲೇಔಟ್​ನ ಚೌಡೇಶ್ವರಿ ಬಡಾವಣೆಯ ನಿವಾಸಿ ಚಂದ್ರಕಲಾ (40) ಮತ್ತು ಇವರ ಮಗಳು ರಾತನ್ಯ (4) ಕೊಲೆಯಾದವರು. ಬಂಗಾರಕ್ಕನ ಹಳ್ಳಿಯ ಚೆನ್ನವೀರ ಸ್ವಾಮಿ ಮತ್ತು ಚಂದ್ರಕಲಾ ದಂಪತಿ ತನ್ನ ಮಗಳ ಜತೆ 4 … Continue reading ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು