ಸಿಎಂ ಹೇಳಿದರೆ ರಾಜೀನಾಮೆಗೆ ಸಿದ್ಧ… ಕೊನೆಗೂ ಮೌನ ಮುರಿದ ಸಚಿವ ಮಾಧುಸ್ವಾಮಿ

ತುಮಕೂರು: ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಆಗಿದೆ, ರಾಜೀನಾಮೆ ಕೊಡಿ ಎಂದು ಸಿಎಂ ನನಗೆ ಹೇಳಿದರೆ ಮರು ಮಾತನಾಡದೆ ಕೊಡಲು ಸಿದ್ಧನಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ರೈತರ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ “ಸರ್ಕಾರ ನಡೀತಾ ಇಲ್ಲ, ಮ್ಯಾನೇಜ್​ ಮಾಡ್ತಾ ಇದ್ದೀವಷ್ಟೇ…’ ಎಂದು ಮಾಧುಸ್ವಾಮಿ ಹೇಳಿದ್ದಾರೆ ಎಂಬ ಆಡಿಯೋ ವೈರಲ್​ ಮೂರ್ನಾಲ್ಕು ದಿದನ ಹಿಂದೆ ವೈರಲ್​ ಆಗಿತ್ತು. ಇದು ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸ್ವಪಕ್ಷದ ನಾಯಕರೇ ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ … Continue reading ಸಿಎಂ ಹೇಳಿದರೆ ರಾಜೀನಾಮೆಗೆ ಸಿದ್ಧ… ಕೊನೆಗೂ ಮೌನ ಮುರಿದ ಸಚಿವ ಮಾಧುಸ್ವಾಮಿ