ಮಂಗಳೂರಲ್ಲಿ ಇಬ್ಬರು ಪ್ರೇಯಸಿಯರ ಕಣ್ಣೆದುರೇ ಪ್ರಿಯಕರ ಸಾವು! ನಿನ್ನೆ ಸಂಜೆ ನಡೆದೇ ಹೋಯ್ತು ಘೋರ ದುರಂತ

ಮಂಗಳೂರು: ಇಬ್ಬರು ಯುವತಿಯರನ್ನು ಪ್ರೀತಿಸಿದ ಯುವಕನೊಬ್ಬ ಸೋಮೇಶ್ವರ ಬೀಚ್‌ನಲ್ಲಿ ಮಾತುಕತೆ ನಡೆಸಲು ಹೋಗಿ ದುರಂತ ಅಂತ್ಯಕಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(28) ಮೃತ ದುರ್ದೈವಿ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22) ಆತ್ಮಹತ್ಯೆಗೆ ಯತ್ನಿಸಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಲಾಯ್ಡ್ ಡಿಸೋಜ ಮತ್ತು ಅಶ್ವಿತ ಇಬ್ಬರೂ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಲಾಯ್ಡ್ ಗೆ ತೊಕ್ಕೊಟ್ಟು ಚೆಂಬುಗುಡ್ಡೆಯ ಇನ್ನೊಬ್ಬ ಕ್ರೈಸ್ತ ಯುವತಿ ಜತೆ … Continue reading ಮಂಗಳೂರಲ್ಲಿ ಇಬ್ಬರು ಪ್ರೇಯಸಿಯರ ಕಣ್ಣೆದುರೇ ಪ್ರಿಯಕರ ಸಾವು! ನಿನ್ನೆ ಸಂಜೆ ನಡೆದೇ ಹೋಯ್ತು ಘೋರ ದುರಂತ