ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ಹೇಳ್ತೀನಿ…

ಮಂಡ್ಯ: ಪ್ರತಾಪ್ ಸಿಂಹ ಹುಷಾರಪ್ಪ… ಸಂಸದ ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ನಾನು ಹೇಳ್ತೀನಿ… ಎಂದು ನಾಗಮಮಂಗಲ ಶಾಸಕ ಸುರೇಶ್​ಗೌಡ ಹೇಳಿದರು. ಹೀಗಂತ ಶಾಸಕರು ಯಾಕೆ ಹೇಳಿದ್ದು ಗೊತ್ತಾ? ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ಗೆ ಟಾಂಗ್​ ಕೊಡಲು! ಹೌದು, ಮಂಡ್ಯ ಜಿಲ್ಲೆಯಲ್ಲಿ ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾ ಮಾತಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸುರೇಶ್​ಗೌಡ, ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲಸ ಮಾಡಲ್ಲ, ಆ ಕ್ಷೇತ್ರದ ಜನರೂ ನನ್ನ ಬಳಿಯೇ ಬರ್ತಾರೆ ಅಂತನೂ ಸುಮಲತಾ … Continue reading ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ಹೇಳ್ತೀನಿ…