ಸಚಿವ ಕೆ.ಸಿ.ನಾರಾಯಣಗೌಡರ ಚಿತ್ತ ಕಾಂಗ್ರೆಸ್​ನತ್ತ? ಮಂಡ್ಯದಲ್ಲಿ ಅಚ್ಚರಿ ಬೆಳವಣಿಗೆ, ಚುನಾವಣೆಯಲ್ಲಿ ಜೆಡಿಎಸ್​ ಮಾತ್ರವೇ ಟಾರ್ಗೆಟ್​

| ಕೆ.ಎನ್​.ರಾಘವೇಂದ್ರ ಮಂಡ್ಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್​ ಸೇರುತ್ತಾರೆನ್ನುವ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದು, ಇದಕ್ಕೆ ವಿಧಾನ ಪರಿಷತ್​ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಗಳು ಪುಷ್ಟಿ ನೀಡುತ್ತಿವೆ. ಈ ಬಾರಿಯ ವಿಧಾನ ಪರಿಷತ್​ ಚುನಾವಣೆ ಬಿಜೆಪಿಗಷ್ಟೇ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಪ್ರತಿಷ್ಠೆಯಾಗಿತ್ತು. ಅದೇ ರೀತಿ ಪ್ರಾರಂಭದಿಂದಲೂ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಿದ ಬಿಜೆಪಿ, ಕೊನೇ ಹಂತದಲ್ಲಿ ನಡೆದ ಬೆಳವಣಿಗೆಯಿಂದ ಕಂಗಾಲಾಯಿತು. ಈ ಬಗ್ಗೆ ಪಕ್ಷದೊಳಗೆ ಮತ್ತು ಕಾರ್ಯಕರ್ತರ ನಡುವೆ … Continue reading ಸಚಿವ ಕೆ.ಸಿ.ನಾರಾಯಣಗೌಡರ ಚಿತ್ತ ಕಾಂಗ್ರೆಸ್​ನತ್ತ? ಮಂಡ್ಯದಲ್ಲಿ ಅಚ್ಚರಿ ಬೆಳವಣಿಗೆ, ಚುನಾವಣೆಯಲ್ಲಿ ಜೆಡಿಎಸ್​ ಮಾತ್ರವೇ ಟಾರ್ಗೆಟ್​