8 ತಿಂಗಳು ಹೊಟೇಲ್​​​ನಲ್ಲಿ ಠಿಕಾಣಿ ಹೂಡಿ ಬಿಲ್ ಕಟ್ಟದ ಆಸಾಮಿ, ಎಸ್ಕೇಪ್ ಆಗೋಕೆ ಮಾಡಿದ ಪ್ಲಾನ್ ಇದು…!

ಮುಂಬೈ: ವ್ಯಕ್ತಿಯೊಬ್ಬ ಮಹಾರಾಷ್ಟ್ರದ ನವಿ ಮುಂಬೈ ಹೊಟೇಲ್​​​ನಲ್ಲಿ ಸುಮಾರು 8 ತಿಂಗಳುಗಳ ಕಾಲ ತಂಗಿದ್ದು, 25 ಲಕ್ಷ ರೂ. ಬಿಲ್ ಪಾವತಿ ಮಾಡದೆ ಪರಾರಿಯಾಗಿರುವ ಘಟನೆ ನಡೆದಿದೆ. ಎಸ್ಕೇಪ್ ಆದವನು ಅಂಧೇರಿ ನಿವಾಸಿ ಮುರಳಿ ಕಾಮತ್ ಎಂದು ತಿಳಿದು ಬಂದಿದೆ. ಹೊಟೇಲ್​​ನವರು ಈತನ ವಿರುದ್ದ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಹಿನ್ನೆಲೆ: ಕಾಮತ್ ತಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಖಾರ್ಘರ್ ಪ್ರದೇಶದ ‘ಹೊಟೇಲ್ ತ್ರೀ-ಸ್ಟಾರ್’ ಸಿಬ್ಬಂದಿಗೆ ಹೇಳುವ ಮೂಲಕ ಎರಡು ಕೊಠಡಿಗಳನ್ನು ಬುಕ್ … Continue reading 8 ತಿಂಗಳು ಹೊಟೇಲ್​​​ನಲ್ಲಿ ಠಿಕಾಣಿ ಹೂಡಿ ಬಿಲ್ ಕಟ್ಟದ ಆಸಾಮಿ, ಎಸ್ಕೇಪ್ ಆಗೋಕೆ ಮಾಡಿದ ಪ್ಲಾನ್ ಇದು…!