ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ
ಮೀರತ್: ಮಗನಿಗೆ ಮದುವೆ ಮಾಡಿ, ಮನೆ ತುಂಬಿಸಿಕೊಂಡಿದ್ದ ಸೊಸೆಯನ್ನು ಕೀಳಾಗಿ ಕಂಡ ಮಾವನೊಬ್ಬ ಹಾದಿಯ ಹೆಣವಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮೃತನ ಮಗನೇ ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಎಟಿಎಂ ಕೀಪ್ಯಾಡ್ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು! ಮೀರತ್ನ ಖಾಟಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮೃತ ವ್ಯಕ್ತಿ ಕಲ್ಲು ಕೆತ್ತುವ ಕೆಲಸ ಮಾಡುತ್ತಿದ್ದನಂತೆ. ಆತ ಮಗನಿಗೆ ಮದುವೆಯಾದಾಗಿನಿಂದ ಎಲ್ಲ ತಪ್ಪಿಗೂ ಸೊಸೆಯನ್ನು ದೂರುತಿದ್ದನಂತೆ. … Continue reading ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ
Copy and paste this URL into your WordPress site to embed
Copy and paste this code into your site to embed