ಹೆಂಡತಿ, ಮಗ, ಸೊಸೆ, ಮೊಮ್ಮಗುವನ್ನು ಕೊಂದು, ಅಮ್ಮನೊಂದಿಗೆ ಪರಾರಿಯಾದ! ದಾರಿ ಮಧ್ಯೆ ಎದುರಾದ ಜವರಾಯ

ಲುಧಿಯಾನ: ಮನೆಯ ಮುಖ್ಯಸ್ಥನೇ ಕುಟುಂಬುದವರನ್ನೆಲ್ಲ ಕೊಂದು, ಪರಾರಿಯಾಗಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಈ ರೀತಿ ಪರಾರಿಯಾಗುತ್ತಿದ್ದ ವ್ಯಕ್ತಿ ಕೂಡ ಅಪಘಾತಕ್ಕೆ ಒಳಗಾಗಿದ್ದಾಗಿ ವರದಿಯಾಗಿದೆ. ಇದನ್ನೂ ಓದಿ: ರಸ್ತೆ ಬದಿ ಬಿದ್ದಿದ್ದ ಗೋಣಿಚೀಲದಲ್ಲಿ ಕೇಳುತ್ತಿತ್ತು ಮಗು ಅಳುವ ಸದ್ದು! ಚೀಲ ತೆರೆದು ನೋಡಿದಾಗ ಕಾದಿತ್ತು ಅಚ್ಚರಿ ಪಂಜಾಬ್​ನ ಲುಧಿಯಾನ ನಗರದ ಮಯೂರ್​ ವಿಹಾರ್​ನಲ್ಲಿ ಈ ಘಟನೆ ನಡೆದಿದೆ. ರಾಜೀವ್​ ಸೋಂಡಾ ಹೆಸರಿನ ವ್ಯಕ್ತಿ ಆರೋಪಿ. ಆತ ತನ್ನ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗುವನ್ನು ಹರಿತವಾದ ವಸ್ತುವಿನಿಂದ ಇರಿದು … Continue reading ಹೆಂಡತಿ, ಮಗ, ಸೊಸೆ, ಮೊಮ್ಮಗುವನ್ನು ಕೊಂದು, ಅಮ್ಮನೊಂದಿಗೆ ಪರಾರಿಯಾದ! ದಾರಿ ಮಧ್ಯೆ ಎದುರಾದ ಜವರಾಯ