ಎಲ್ಲೆಡೆ ಮಹಾಲಯ ಅಮಾವಾಸ್ಯೆ ಆಚರಣೆ: ಮಳೆಯನ್ನೂ ಲೆಕ್ಕಿಸದೆ ಸ್ಮಶಾನದಲ್ಲಿ ಪಿತೃ ಪೂಜೆ

ಬೆಂಗಳೂರು: ಇಂದು ಮಹಾಲಯ ಅಮಾವಾಸ್ಯೆ. ಗತಿಸಿದ ಹಿರಿಯರನ್ನು ಸ್ಮರಿಸುತ್ತಾ, ಅವರಿಗೆ ತರ್ಪಣ ಬಿಡುವ, ಎಡೆ ಹಾಗೂ ಶ್ರಾದ್ಧಗಳನ್ನು ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಬೆಳಗ್ಗೆಯಿಂದಲೇ ಕಂಡು ಬಂತು. ನಿನ್ನೆ ಸಂಜೆಯಿಂದಲೇ ಅಮಾವಸ್ಯೆ ಆರಂಭವಾದ ಹಿನ್ನೆಲೆ ನಿನ್ನೆ ರಾತ್ರಿಯೇ ಕೆಲವರು ಪಿತೃಪಕ್ಷ ಆಚರಿಸಿದ್ದಾರೆ. ಬಹುತೇಕರು ಇಂದು ಆಚರಣೆ ಮಾಡುತ್ತಿದ್ದಾರೆ. ಮೃತರ ಸಮಾಧಿ ಬಳಿ ತೆರಳಿ ಅವರಿಗೆ ಇಷ್ಟವಾದ ಪದಾರ್ಥವನ್ನು ಎಡೆ ಇಟ್ಟು ಪೂಜೆ ನೆರವೇರಿ ಮನೆಗೆ ಬಂದು ಧೂಪ ಹಾಕುತ್ತಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ರಾಜ್ಯ … Continue reading ಎಲ್ಲೆಡೆ ಮಹಾಲಯ ಅಮಾವಾಸ್ಯೆ ಆಚರಣೆ: ಮಳೆಯನ್ನೂ ಲೆಕ್ಕಿಸದೆ ಸ್ಮಶಾನದಲ್ಲಿ ಪಿತೃ ಪೂಜೆ