ಮೋಕ್ಷಕ್ಕಾಗಿ ಸಹೋದರಿಯರಿಬ್ಬರ ಬಲಿ ಕೊಟ್ಟ ಊರಲ್ಲೇ ಮತ್ತೊಂದು ದುರಂತ: ರಾತ್ರೋರಾತ್ರಿ ತಾಯಿ-ತಂಗಿ-ತಮ್ಮನ ಭೀಕರ ಹತ್ಯೆ!

ಆಂಧ್ರಪ್ರದೇಶ: ಸತ್ತ ಮೇಲೆ ಮೋಕ್ಷ ಸಿಗುತ್ತೆ, ಪುನರ್ಜನ್ಮ ಪ್ರಾಪ್ತಿ ಆಗುತ್ತೆ ಎಂದು ಗಾಢವಾಗಿ ನಂಬಿದ್ದ ಪೋಷಕರು ವಯಸ್ಸಿಗೆ ಬಂದಿದ್ದ ತನ್ನಿಬ್ಬರು ಹೆಣ್ಣುಮಕ್ಕಳನ್ನು ಮನೆಯಲ್ಲೇ ಅಮಾನುಷವಾಗಿ ಮದನಪಲ್ಲಿಯ ಶಿವನಗರದಲ್ಲಿ ಕೊಂದಿದ್ದ ಘಟನೆ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿತ್ತು. ಸುಶಿಕ್ಷಿತ ಕುಟುಂಬದಲ್ಲೇ ಇಂತಹ ಅಮಾನವೀಯ ಕೃತ್ಯ ನಡೆದದ್ದು ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೊಂದು ದುರ್ಘಟನೆ ನಿನ್ನೆ (ಭಾನುವಾರ) ಮದನಪಲ್ಲಿಯಲ್ಲಿ ಸಂಭವಿಸಿದ್ದು, ಮಲಗಿದ್ದಲ್ಲೇ ತಾಯಿ-ಮಗ-ಮಗಳು ದುರಂತ ಅಂತ್ಯ ಕಂಡಿದ್ದಾರೆ. ತಾಯಿ ಗುಲ್ಜಾರ್ ಬೇಗಂ, ಇವರ ಪುತ್ರ ಮೊಹಮ್ಮದ್ ರಫಿ, … Continue reading ಮೋಕ್ಷಕ್ಕಾಗಿ ಸಹೋದರಿಯರಿಬ್ಬರ ಬಲಿ ಕೊಟ್ಟ ಊರಲ್ಲೇ ಮತ್ತೊಂದು ದುರಂತ: ರಾತ್ರೋರಾತ್ರಿ ತಾಯಿ-ತಂಗಿ-ತಮ್ಮನ ಭೀಕರ ಹತ್ಯೆ!