ಕಾರಲ್ಲೇ ಪ್ರೇಮಿಗಳ ಆತ್ಮಹತ್ಯೆ, ತಡರಾತ್ರಿಯೇ ಅಂತ್ಯಕ್ರಿಯೆ: ಮನೆಬಿಟ್ಟು ಬಂದ ಜೋಡಿ 5 ದಿನ ಪಟ್ಟ ಕಷ್ಟ ಅಷ್ಟಿಷ್ಟಲ್ಲ…
ಉಡುಪಿ: ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಸತ್ತ ಪ್ರೇಮಿಗಳಿಬ್ಬರ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆಯೇ ಭಾನುವಾರ ತಡರಾತ್ರಿ ನಡೆಯಿತು. ಬೆಂಗಳೂರು ಮೂಲದ ಪ್ರೇಮಿಗಳು ಭಾನುವಾರ ನಸುಕಿನಲ್ಲಿ ಹೆಗ್ಗುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಾರು ಎಂಬಲ್ಲಿ ಪೆಟ್ರೋಲ್ ಸುರಿದುಕೊಂಡು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅರೆಬರೆ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದ್ರಾಳಿಯ ಸ್ಮಶಾನದಲ್ಲಿ ರಾತ್ರಿ ಒಂದು ಗಂಟೆಗೆ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿ ಅಸ್ತಿ ಕೊಂಡೊಯ್ದರು. ಮೇ 19ರಂದೇ ನಾಪತ್ತೆಯಾಗಿದ್ದ … Continue reading ಕಾರಲ್ಲೇ ಪ್ರೇಮಿಗಳ ಆತ್ಮಹತ್ಯೆ, ತಡರಾತ್ರಿಯೇ ಅಂತ್ಯಕ್ರಿಯೆ: ಮನೆಬಿಟ್ಟು ಬಂದ ಜೋಡಿ 5 ದಿನ ಪಟ್ಟ ಕಷ್ಟ ಅಷ್ಟಿಷ್ಟಲ್ಲ…
Copy and paste this URL into your WordPress site to embed
Copy and paste this code into your site to embed