ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ…
ಬಾಗಲಕೋಟೆ: ಗೆಲುವಿನ ಸರದಾರ ಲವ್ಲಿಬಾಯ್ ಎಂದೇ ಹೆಸರುವಾಸಿಯಾಗಿದ್ದ ಲವ್ಲಿಬಾಯ್ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಕಾಳಗಕ್ಕೆ ಹೆಸರಾಗಿದ್ದ, ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು ಇನ್ನು ನೆನಪು ಮಾತ್ರ. ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ ಎಚ್.ಎನ್. ಸೇಬಣ್ಣವರ ಅವರ ಮನೆಯಲ್ಲಿ ಸಾಕಿದ್ದ ಲವ್ಲಿಬಾಯ್ ಟಗರು ಸಾಧನೆ ಅಸಮಾನ್ಯ. 8 ಲಕ್ಷ ರೂಪಾಯಿ ಕೊಡ್ತೀವಿ ಕೊಡಿ ಎಂದ್ರೂ ಈ ಟಗರನ್ನು ಸೇಬಣ್ಣವರ ಅವರು ಮಾರಾಟ ಮಾಡಿರಲಿಲ್ಲ. ಯಾಕಂದ್ರೆ ಈ ಟಗರು ಮೇಲೆ ಅವರಿಗೆ ಅಪಾರ … Continue reading ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ…
Copy and paste this URL into your WordPress site to embed
Copy and paste this code into your site to embed