ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

ಬೆಂಗಳೂರು: ಸದಾ ನಗುಮುಖದ, ಸರಳ ವ್ಯಕ್ತಿತ್ವದ, ಪ್ರತಿಭಾವಂತ ನಟ, ಡೊಡ್ಮನೆಯ ಕುಡಿ, ಅಸಂಖ್ಯಾತ ಅಭಿಮಾನಿಗಳ ಮನದ ರಾಜಕುಮಾರ, ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅತೀ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೀಡಾಗಿದ್ದು, ಕರುನಾಡೇ ಕಣ್ಣೀರ ಕಡಲಲ್ಲಿ ಮುಳುಗಿದೆ. ಕೋಟ್ಯಂತರ ಅಭಿಮಾನಿಗಳು ದೇವರ ಜತೆಗೆ ವಿಧಿಯನ್ನೂ ಶಪಿಸುತ್ತಿದ್ದಾರೆ. ಪುನೀತನಾಗಿರಬೇಕಿದ್ದ ಅಪ್ಪುಗೆ ಅಲ್ಪಾಯುಷ್ಯ ಕೊಟ್ಟಿದ್ದೇಕೆ? ಎಂದು ಲೆಕ್ಕವಿಲ್ಲದಷ್ಟು ಮಂದಿ ದೇವರನ್ನ ಪ್ರಶ್ನಿಸುತ್ತಲೇ ಇದ್ದಾರೆ. ಅತ್ತ ಅಪ್ಪುವಿನ ಮೊದಲ ಹೆಸರನ್ನ ಬದಲಾಯಿಸಿದ್ರು ವಿಧಿಯಾಟ ಬೇರೆನೆ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ಟಾ… ಎಂದು … Continue reading ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!