ವಾಂಖೆಡೆಯಲ್ಲಿ ಸಚಿನ ತೆಂಡುಲ್ಕರ್ ದೇಹಗಾತ್ರದ ಪ್ರತಿಮೆ ಸ್ಥಾಪನೆ
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಏಕದಿನ ವಿಶ್ವಕಪ್ ಗೆಲುವಿನ ಕನಸು ನನಸಾಗಿಸಿಕೊಂಡ ಮತ್ತು ವೃತ್ತಿಜೀವನದ ಕೊನೇ ಟೆಸ್ಟ್ ಪಂದ್ಯವನ್ನು ಆಡಿದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ದೇಹಗಾತ್ರದ ಪ್ರತಿಮೆ ಸ್ಥಾಪನೆಯಾಗಲಿದೆ. ಸಚಿನ್ 50ನೇ ವರ್ಷಕ್ಕೆ ಕಾಲಿಡುವ ದಿನವಾದ ಏಪ್ರಿಲ್ 24ರಂದು ಅಥವಾ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಈ ಪ್ರತಿಮೆ ಅನಾವರಣಗೊಳ್ಳಲಿದೆ ಎನ್ನಲಾಗಿದೆ. ಇದನ್ನೂ ಓದಿ: ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಯುವತಿ ದುರ್ಮರಣ: ವಿದ್ಯಾರ್ಥಿನಿಯ ಪ್ರಾಣ ಕಸಿದ ಮೊಬೈಲ್! ಸ್ಟೇಡಿಯಂನಲ್ಲಿ … Continue reading ವಾಂಖೆಡೆಯಲ್ಲಿ ಸಚಿನ ತೆಂಡುಲ್ಕರ್ ದೇಹಗಾತ್ರದ ಪ್ರತಿಮೆ ಸ್ಥಾಪನೆ
Copy and paste this URL into your WordPress site to embed
Copy and paste this code into your site to embed