12 ದಿನದಲ್ಲಿ ಹಸೆಮಣೆ ಏರಬೇಕಿದ್ದ ವಕೀಲ ದುರಂತ ಸಾವು! ಅಜ್ಜಿಯನ್ನ ಮದ್ವೆಗೆ ಕರೆಯಲು ಹೋದವ ಶವವಾಗಿ ಬಂದ…
ಕೊಡಗು: ಇನ್ನು 12 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವ ವಕೀಲ ದುರಂತ ಅಂತ್ಯಕಂಡಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ. ಮೈಸೂರು ನಗರದ ಗಾಂಧಿನಗರ ನಿವಾಸಿ ಜಯಲಕ್ಷ್ಮೀ ಮತ್ತು ಸುಬ್ರಹ್ಮಣಿಸ್ವಾಮಿ ದಂಪತಿ ಪುತ್ರ ವಿಶ್ವನಾಥ್(29) ಮೃತ ದುರ್ದೈವಿ. ಈತ ಮೈಸೂರಿನಲ್ಲಿ ವಕೀಲಿ ವೃತ್ತಿ ತರಬೇತಿ ಪಡೆಯುತ್ತಿದ್ದ. ಬೆಂಗಳೂರಿನ ಬಾಣಸವಾಡಿಯ ಯುವತಿ ಜತೆ ವಿಶ್ವನಾಥ್ ಮದುವೆ ನಿಶ್ಚಯವಾಗಿತ್ತು. ಸೆ.19ರಂದು ನಡೆಯಬೇಕಿದ್ದ ಮದವೆಯ ಆಹ್ವಾನ ಪತ್ರಿಕೆಯನ್ನು ಬಹುತೇಕ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಲಾಗಿತ್ತು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿದ್ದ ತನ್ನ ಅಜ್ಜಿಗೂ … Continue reading 12 ದಿನದಲ್ಲಿ ಹಸೆಮಣೆ ಏರಬೇಕಿದ್ದ ವಕೀಲ ದುರಂತ ಸಾವು! ಅಜ್ಜಿಯನ್ನ ಮದ್ವೆಗೆ ಕರೆಯಲು ಹೋದವ ಶವವಾಗಿ ಬಂದ…
Copy and paste this URL into your WordPress site to embed
Copy and paste this code into your site to embed