ಕುವೆಂಪು ವಿವಿ ಘಟಿಕೋತ್ಸವದಲ್ಲಿ 6 ಗಣ್ಯರಿಗೆ ಗೌಡಾ: ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವ ಗುರುವಾರ ನೆರವೇರಿತು. ಡಿ.ಎಚ್.ಶಂಕರಮೂರ್ತಿ ಸೇರಿ 6 ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಡಿ.ಎಚ್.ಶಂಕರಮೂರ್ತಿ(ಸಮಾಜಸೇವೆ), ಡಾ.ಗೀತಾ ನಾರಾಯಣ್ (ಶಿಕ್ಷಣ ಕ್ಷೇತ್ರ), ಬ.ಮ.ಶ್ರೀಕಂಠ (ಸಾಮಾಜಿಕ ಸೇವೆ), ಪ್ರೊ.ಟಿ.ವಿ.ಕಟ್ಟೀಮನಿ(ಶಿಕ್ಷಣ ಕ್ಷೇತ್ರ), ಮಹಾಂತೇಶ್ ಜಿ.ಕಿವುಡಸನ್ನವರ್(ಅಂಧರ ಕ್ರಿಕೆಟ್), ಬಾ.ಸು.ಅರವಿಂದ (ಯೋಗ ಶಿಕ್ಷಣ) ಅವರಿಗೆ ಕುವೆಂಪು ವಿವಿಯಿಂದ ಗೌಡಾ ಪ್ರದಾನ ಮಾಡಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್​ ಗೌರವಿಸಿದರು. ಘಟಿಕೋತ್ಸವದಲ್ಲಿ ಮಾತನಾಡಿದ ರಾಜ್ಯಪಾಲರು, ತಮ್ಮ ನೆಚ್ಚಿನ ವಿಷಯದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಈಗ ಭವಿಷ್ಯದ … Continue reading ಕುವೆಂಪು ವಿವಿ ಘಟಿಕೋತ್ಸವದಲ್ಲಿ 6 ಗಣ್ಯರಿಗೆ ಗೌಡಾ: ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ