ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಚಪ್ಪಾಳೆ ಹೊಡೆಯೋರು ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ

ಬೆಂಗಳೂರು: ಕಲೆಕ್ಷನ್ ಗಿರಾಕಿ ಎಂಬ ತಮ್ಮ ಮೇಲೆ ಗಂಭೀರ ಆರೋಪ ಬಂದ ಹಿನ್ನೆಲೆ ಪೂರ್ವ ನಿಗದಿತ ಕಾರ್ಯಕ್ರಮ ರದ್ದುಪಡಿಸಿ ಕಾಂಗ್ರೆಸ್​ ಪಕ್ಷದ ಕಚೇರಿಯತ್ತ ದೌಡಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ದಿಢೀರ್​ ಸುದ್ದಿಗೋಷ್ಠಿ ನಡೆಸಿದರು. ಸಲೀಂ-ಉಗ್ರಪ್ಪ ನಡುವಿನ ಸಂಭಾಷಣೆಯಿಂದ ಖಂಡಿತ ಮುಜಗರ ಆಗಿದೆ. ನನಗೂ ಕಾಂಗ್ರೆಸ್​ಗೂ ಸಂಬಂಧ ಇಲ್ಲದ ವಿಚಾರ ಅವು. ಆಂತರಿಕ ಮಾತುಗಳು. ಅದನ್ನು ನಾನು ಅಲ್ಲಗೆಳೆಯಲ್ಲ. ಮುಲಾಜಿಲ್ಲದೆ ರೆಹಮಾನ್ ಖಾನ್ ಸಮಿತಿ ಕ್ರಮಕೈಗೊಳ್ಳುತ್ತದೆ. ನಾನ್ಯಾಕೆ ಮೀಡಿಯಾವನ್ನು ತಪ್ಪು ಅನ್ನಲಿ? ನಾವು ಮಾತಾಡುವುದನ್ನು ತೋರಿಸುತ್ತೀರಿ. ಬಿಎಸ್​ವೈ- ಅನಂತ್ … Continue reading ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಚಪ್ಪಾಳೆ ಹೊಡೆಯೋರು ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ