ಮಗು ಅಳುವ ಶಬ್ದ ಕೇಳಿ ಕಲ್ಯಾಣಿ ಬಳಿ ಬಂದವರಿಗೆ ಕಾದಿತ್ತು ಶಾಕ್! ಮಗು ಕಣ್ಣೆದುರೇ ಸಾವಿನ ಮನೆಯ ಕದ ತಟ್ಟಿದ ತಾಯಿ
ಕೊರಟಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ಗೃಹಿಣಿಯೊಬ್ಬರು ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯಲ್ಲಿ ನಡೆದಿದೆ. ಸುಶ್ಮಿತಾ (26) ಮೃತೆ. 6 ವರ್ಷದ ಹಿಂದೆ ನಾಗೇಶ್ ಎಂಬುವರ ಜತೆ ಸುಶ್ಮಿತಾಳ ಮದುವೆ ಆಗಿತ್ತು. ದಂಪತಿಗೆ ಮಗು ಕೂ ಇದೆ. ನಾಗೇಶ್ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ. ಭಾನುವಾರ ಮಗುವನ್ನು ಕಲ್ಯಾಣಿ ಮೇಲೆ ಕೂರಿಸಿ, ಕಂದನ ಕಣ್ಣೆದುರೇ ಸಾಯಲು ಸುಶ್ಮಿತಾ ಕಲ್ಯಾಣಿಗೆ ಜಿಗಿದಿದ್ದಾಳೆ. ಮಗು ಅಳುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಸುಶ್ಮಿತಾ … Continue reading ಮಗು ಅಳುವ ಶಬ್ದ ಕೇಳಿ ಕಲ್ಯಾಣಿ ಬಳಿ ಬಂದವರಿಗೆ ಕಾದಿತ್ತು ಶಾಕ್! ಮಗು ಕಣ್ಣೆದುರೇ ಸಾವಿನ ಮನೆಯ ಕದ ತಟ್ಟಿದ ತಾಯಿ
Copy and paste this URL into your WordPress site to embed
Copy and paste this code into your site to embed